ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶನಿವಾರ, ಡಿಸೆಂಬರ್ 31, 2016

ಅಂತಿಮ ನಮನ (Last Se-lute)

ಸಾವಿರದ ಸರದಾರ
ನಾನೆಂದು ಮೆರೆಯುತ್ತ
ಕೈ ಹಿಡಿದ ನೇತಾರರ
ಗೊಂಬೆಯಂತೆ ಆಡಿಸುತ್ತ
ಕೈಗೆಟುಕದವರನ್ನು
ನಿರ್ದಯದಿ ಕಾಡುತ್ತ
ಬೆನ್ನು ಹತ್ತಿದವರನೆಲ್ಲ
ಅಡ್ಡ ದಾರಿ ಹಿಡಿಸುತ್ತ
ಕಾಳಧನಿಕರ ಮನೆಯಲಿ
ಕಸದಂತೆ ಕೊಳೆಯುತ್ತ
ದಂಧೆಕೋರರ ಜೊತೆಗೆ
ತಕಥೈ ಎಂದು ಕುಣಿಯುತ್ತ
ಬಡವರ ಬಳಿ ಬರಲು
ಹಿಂದೇಟು ಹಾಕುತ್ತ
ಹಮ್ಮು ಬಿಮ್ಮಿನಲಿ
ರಾರಾಜಿಸುತ್ತಿದ್ದ
ಹಳೆಯ ನೋಟಿಗೆ
(ಅ)ಭಾವಪೂರ್ಣ ಶ್ರದ್ಧಾಂಜಲಿ

ಕೃಪೆ -ಹೊ.ರಾ.ಪ
ರುದ್ರಪಟ್ಟಣ,ಅರಕಲಗೂಡು ತಾಲ್ಲೂಕು (ಪ್ರಜಾವಾಣಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು