ನಮ್ಮ ಕನ್ನಡ ನಾಡು (𝐍𝐚𝐦𝐦𝐚 𝐊𝐚𝐧𝐧𝐚𝐝𝐚 𝐍𝐚𝐝𝐮) @ ಶಿವಕುಮಾರ ನೇಗಿಮನಿ
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಸೋಮವಾರ, ಜೂನ್ 15, 2026
ತಾಯಿ ಹೃದಯ (ಕ-ಕಂ)
ಬುಧವಾರ, ಜೂನ್ 03, 2026
ನಮ್ಮೂರು / ನಮ್ಮೋರು
ಎಲ್ಲಿ ಜೀವನ ನಡೆಯುವುದೋ
ಅದೇ ನಮ್ಮೂರು || ವಾವ್ಹಾ ||
ಎಲ್ಲಿ ಜೀವನ ನಡೆಯುವುದೋ
ಅದೇ ನಮ್ಮೂರು || ವಾವ್ಹಾ ||
ಆದರೆ
ಯಾರು ಸ್ನೇಹದಿ ಬರುವರೋ
ಅವರೆ " ನಮ್ಮೋರು... ".
ಸೋಮವಾರ, ಮೇ 25, 2026
ಹತ್ತಿ ಕಟಗಿ, ಬತ್ತಿ ಕಟಗಿ... ಆಟದ ಮಹತ್ವ 2
ನಾವೂ ಚಿಕ್ಕವರಿದ್ದಾಗ,
ಹತ್ತಿ ಕಟಗಿ, ಬತ್ತಿ ಕಟಗಿ,
ಬಾವನೋರ, ಬಸವನೋರ,
ಕೈ ಕೈ ದೂಳಗೈ, ಪಂಚಂ ಪಗಡಂ,
ನೆಲ್ಲಿ ಕಟಗಿ ಹನುಮ, ದಾಸರ ಬರಮ,
ತಿಪ್ಪಿಮ್ಯಾಲೆ ಕೋಳಿ, ರಗತ್ತ ಬೋಳಿ.......
ಹೀಗೆ ಹುಚ್ಚರ ಹಾಗೇ ಏನೇನೋ ಆಟ ಆಡುತ್ತಾರೆ ಎಂದು ಇತರರು ಬೈಯುತ್ತಾ ನಗುತ್ತಿರುವಾಗ,
ಅದಕ್ಕೆ ನನ್ನ ಅಮ್ಮ ಹೇಳಿದರು ಹುಚ್ಚಪ್ಪ, ಅದರ ಅರ್ಥ ಹೇಳುತ್ತೇನು ಕೇಳು ಅಂದಳು.
ಹತ್ತಿ ಕಟಗಿ - ಜೀವಂತವಾಗಿರುವ ಮನುಷ್ಯ,
ಬತ್ತಿ ಕಟಗಿ - ಸತ್ತಿರುವಂತಹ ಮನುಷ್ಯ ,
ಬಾವನೋರ - ಸತ್ತ ವ್ಯಕ್ತಿಯನ್ನು ಕೆಲ ಗಂಟೆಗಳವರೆಗೆ ಹೊರಗೆ ಇಟ್ಟರೆ ಬಾಯು(ಉಬ್ಬು)ವನು,
ಬಸವನೋರ - ಸತ್ತ ವ್ಯಕ್ತಿಯನ್ನು ಕೆಲ ದಿನಗಳವರೆಗೆ ಹೊರಗೆ ಇಟ್ಟರೆ ಬಸಿಯುವನು,
ಕೈ ಕೈ ದೂಳಗೈ - ಸತ್ತ ವ್ಯಕ್ತಿಯನ್ನು ಅಂತ್ಯಸಂಸ್ಕಾರ ಮಾಡಲು ಹೋವವರು ಮಣ್ಣು ಹಾಕಿದಾಗ ಕೈಗಳು ದೂಳಾಗುತ್ತದೆ,
ಪಂಚಂ ಪ(ತ)ಗಡಂ - ಕೆಲ ಹಿಂದೂ ಸಂಪ್ರದಾಯದಂತೆ ಪೂಜಾರಿಗಳು ಸತ್ತಿರುವ ಸ್ಥಳದಲ್ಲಿ ಕೆಲ ತಗಡನ್ನು ಬಡೆಯುತ್ತಾರೆ,
ನೆಲ್ಲಿ ಕಟಗಿ ಹನುಮ - ಶವ ಸಂಸ್ಕಾರಕ್ಕೆ ಬಂದ ವ್ಯಕ್ತಿಗಳು ಸ್ವಲ್ಪ ಮಣ್ಣುನ್ನು ಹಾಕಿದ ನಂತರ ಅಲ್ಲಿರುವ 1 ನೇ ವ್ಯಕ್ತಿ (ತಗ್ಗು ತೋಡಿದ ವ್ಯಕ್ತಿ) ಮತ್ತು ,
ದಾಸರ ಬರಮ - 2 ನೇ ವ್ಯಕ್ತಿ (ತಗ್ಗು ತೋಡಿದ ವ್ಯಕ್ತಿ) ಗಳು ಪೂರ್ಣ ಮಣ್ಣನ್ನು ಮುಚ್ಚುತ್ತಾರೆ,
ತಿಪ್ಪಿಮ್ಯಾಲೆ ಕೋಳಿ - ಶವ ಯಾತ್ರೆ ತೆರಳುವಾಗ ದಾರಿಯುದ್ದಕ್ಕೂ ಚಲ್ಲಿದ ಕಾಳುಗಳನ್ನು ಕೋಳಿ ತಿನ್ನುತ್ತಾ ಬರುತ್ತದೆ,
ರಗತ್ತ ಬೋಳಿ - ನಂತರ ಸಮಾದಿಯ ಬಳಿಯಲ್ಲಿ ಬಂದು ಲಗಾಟಿ ಹೊಡೆಯುತ್ತಾ ಎಲ್ಲ ಕಾಳುಗಳನ್ನು ತಿನ್ನುತ್ತದೆ.
ಈ ರೀತಿ ಈ ಹಾಡು ಭೂಮಿಯ ಮೇಲೆ ಮನುಷ್ಯನ ಜೀವನದ ಘಟ್ಟಗಳನ್ನು ತಿಳಿಸುತ್ತದೆ.
█▓▒░⯮ ಕೃಪೆ: 🙶ಸಾಮಾಜಿಕ ಮಾದ್ಯಮಗಳು 🙷 ░▒▓█
ಸೋಮವಾರ, ಮೇ 18, 2026
ಗೂಗಲಿನ 68 ನೇ ಪುಟದ ವಿಚಿತ್ರ - set timer
Google ನಲ್ಲಿ ಹೀಗೆ ಟೈಪ್ ಮಾಡಿ: "set timer" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಟೈಮರ" Google ಪುಟದ ಮೇಲೆ ಕಾಣುತ್ತದೆ. ನೀವು ಆ ಟೈಮರ 5 ನಿಮಿಷವಿರುತ್ತದೆ, ಅದನ್ನು ನಿಮಗೆ ಬೇಕಾದ ಸಮಯವನ್ನು ಬರೆಯಬಹುದು. ನಂತರ ಆ ಪರದೆಯಲ್ಲಿ ಪ್ರಾರಂಭದ ಗುಂಡಿ (Botton) ಒತ್ತಿದಾಗ ಸಮಯ ಪ್ರಾರಂಭವಾಗುತ್ತದೆ. ಹಾಗೆಯೇ ನೀವು ಸಮಯ ಮುಗಿದಾಗ ಪರದೆಯ ಬಣ್ಣ ನೀಲಿಯಿಂದ ತಿಳಿಕೆಂಪು ಬಣ್ಣಕ್ಕೆ ಬದಲಾವಣೆಯಾಗಿ ನಿಮಗೆ ಒಂದು ಮುಕ್ತಾಯದ ಧ್ವನಿ ಕೇಳುತ್ತದೆ. ರುಗುತ್ತಾ ಮತ್ತು ಧ್ವನಿ ಕೇಳುತ್ತದೆ. ಪ್ರತಿ ಬಾರಿ ಕ್ಲಿಕ್ ಮಾಡುವಿರೋ ಅಷ್ಟು ಬಾರಿ ಧ್ವನಿ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...