ಕನ್ನಡ
ಜನರಲ್ಲಿ ಉಸಿರಾಗಿ,
ನೆಲದಲ್ಲಿ ಹಸುರಾಗಿ,
ಬದುಕಲ್ಲಿ ಹಸನಾಗಿ,
ಬೆಳೆದು ಬಾಳಲಿ ಕನ್ನಡ.
ಶ್ರೀಗಂಧದ ಕಂಪಿನಂತೆ
ಕಾವೇರಿಯ ನೀರಿನಂತೆ
ಎಲ್ಲಡೆ ಹರಿದು ಪಸರಿಸಲಿ
=>ಮಂಜು ಹಿಚ್ಕಡ್
ಸಂಸಾರ ?
ಸಂ- ಶಯಗಳು
ಸಾ- ಗರದಷ್ಟು ಬರಲಿ, ಆದರೆ
ರ - ಸಮಯ ಕ್ಷಣಗಳನ್ನು ಕಳೆದುಕೊಳ್ಳಬೇಡಿ.
ಕೃಪೆ: ರಾಜೇಶ್ವರಿಶ್ರೀಧರ್ {ಚಿತ್ರದುರ್ಗ}