ವಿದ್ಯಾರ್ಥಿ ಗಳೆಂದರೆ ಭತ್ತ ಬೆಳೆವ "ಗದ್ದೆ" || ವಾವ್ಹಾ ||
ವಿದ್ಯಾರ್ಥಿ ಗಳೆಂದರೆ ಭತ್ತ ಬೆಳೆವ "ಗದ್ದೆ" || ವಾವ್ಹಾ ||
ಆದರೆ
ಗುರುಗಳ ಹೊಡೆತಕ್ಕೆ
ರಾತ್ರಿ ಹಾಸಿಗೆಯೂ ಆಗ್ತಿತ್ತು "ಒದ್ದೆ".
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೇಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ