ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಜನವರಿ 02, 2017

ಮುತ್ತೈದೆಯ ಐದು ಮುತ್ತುಗಳು ಭಾಗ - 1

ಕೆಂಪು ''ಕುಂಕುಮ'' ವಿರುವುದು 'ಹಣೆಗಾಗಿ'

ಹಸಿರು ''ಗಾಜಿನ ಬಳೆ'' ಗಳು 'ಕೈಗಳಿಗಾಗಿ'

ಹೊಳೆವ ''ಮೂಗುತಿ'' 'ಮೂಗಿಗಾಗಿ'

''ಬೆಳ್ಳಿ ಕಾಲುಂಗುರ'' 'ಕಾಲ್ಬೆರಳಿಗಾಗಿ'

ಹೊಳೆಯುವ ಚಿನ್ನದ ''ಮಾಂಗಲ್ಯ'' ಕೊರಳಿಗಾಗಿ 

ಈ ಐದು ಮುತ್ತುಗಳು 'ಮುತ್ತೈದೆಯರಿಗಾಗಿ'
ತಲೆಯಲ್ಲಿ ಹೂ ಮುಡಿದು, 
ಹೂವಿನಂಥ ನಗು ಮೊಗದಲ್ಲಿ
ಮುತ್ತು + ಐದು = 'ಮುತ್ತೈದೆ' ಗೆ ಅರಿಶಿನ, ಕುಂಕುಮವೇ ಭೂಷಣ 

ಮುತ್ತೈದೆ ಪೂಜೆಯಿಂದಲೇ ಶುಭ ಸಮಾರಂಭಗಳಿಗೆ ಭೂಷಣ. 

ಹಿರಿಯ ಮುತ್ತೈದೆಯರಿಂದ ಆಶೀರ್ವಾದ ಪಡೆದಾಗ ಅವರ ಈ ಆಶೀರ್ವಚನ ಮಾಡುತ್ತಾರೆ. ಅದು 'ಮುತ್ತೈದೆ ಸಾವಿತ್ರಿಯಾಗಿ' ಬಾಳಮ್ಮ ಎಂದು ಹರಸುವ ಅವರ ಆ ಹೃದಯ ವೈಶಾಲ್ಯತೆ. ಇವೆಲ್ಲವನ್ನು ಕರುಣಿಸಿ ಹರಸಿದ ಆ ಭಗವಂತನಿಗೆ ಪ್ರಣಾಮಗಳು 🙏🏽.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು