fly
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ _____
ಕೂ
ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಮಂಗಳವಾರ, ಮಾರ್ಚ್ 31, 2015
ನನ್ನ ಕನ್ನಡಾಂಬೆ
Labels:
ಕನ್ನಡ ಗೀತೆ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಸೋಮವಾರ, ಮಾರ್ಚ್ 30, 2015
ವಲ್ಡ್-ಕಪ್ ಇತಿಹಾಸ (World Cup History) 1975-2015
ದಿನಾಂಕ
&
ವರ್ಷ
|
ಗೆದ್ದ ತಂಡದ ಹೆಸರು
|
ಲೋಗೊ
(ಚಿತ್ರ)
|
ಸ್ಕೋರ್ ವಿವರ
|
ಗೆದ್ದ ತಂಡದ ಭಾವಚಿತ್ರ
|
ಮುಖಾಮುಖಿ ತಂಡಗಳು
|
|
21-06-1975
|
*****
|
ರನ್-ಗಳ ಅಂತರ | ||||
23-06-1979
|
*****
|
ರನ್-ಗಳ ಅಂತರ | ||||
25-06-1983
|
India
|
*****
|
ರನ್-ಗಳ ಅಂತರ | |||
8-11-1987
|
*****
|
ರನ್-ಗಳ ಅಂತರ | ||||
25-03-1992
|
ರನ್-ಗಳ ಅಂತರ | |||||
17-03-1996
|
ರನ್-ಗಳ ಅಂತರ | |||||
20-06-1999
|
ರನ್-ಗಳ ಅಂತರ | |||||
23-03-2003
|
ರನ್-ಗಳ ಅಂತರ | |||||
21-04-2007
|
ರನ್-ಗಳ ಅಂತರ | |||||
2-04-2011
|
ರನ್-ಗಳ ಅಂತರ | |||||
29-03-2015
|
ರನ್-ಗಳ ಅಂತರ | |||||
2019
|
ಕ್ಲಿಕ್ಕಿಸಿ
|
ಕ್ಲಿಕ್ಕಿಸಿ
|
ಕ್ಲಿಕ್ಕಿಸಿ
|
|||
2023
|
ಕ್ಲಿಕ್ಕಿಸಿ
|
ಕ್ಲಿಕ್ಕಿಸಿ
|
ಕ್ಲಿಕ್ಕಿಸಿ
|
|||
2027
|
ಕ್ಲಿಕ್ಕಿಸಿ
|
ಕ್ಲಿಕ್ಕಿಸಿ
|
ಕ್ಲಿಕ್ಕಿಸಿ
|
Labels:
ಕ್ರೀಡೆ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಶನಿವಾರ, ಮಾರ್ಚ್ 28, 2015
ಮಾತಿನ ಇತಿ ಮಿತಿ
ಕೆಲವರಿಗೆ ನಾಲಿಗೆಯು ಉದ್ದವಾಗಿದ್ದರೂ ಮಾತುಗಾರಿಕೆಯಲ್ಲಿ ಎಲ್ಲರ ನಾಲಿಗೆಯಂತೆ ಸಮವೆನಿಸುತ್ತದೆ.
ಆದ್ದರಿಂದ ನಾಲಿಗೆಯ ಉದ್ದವನ್ನು ನೋಡಿ ಮಾತನ್ನು ಅಳೆಯುವುದಲ್ಲ
ಮಾತಿನ ಇತಿ ಮಿತಿಯನ್ನು ನೋಡಿ ತೀವ್ರತೆಯನ್ನು ಅಳೆಯಬೇಕು.
Labels:
ವಿಚಿತ್ರವಾದರು ಸತ್ಯ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಗುರುವಾರ, ಮಾರ್ಚ್ 26, 2015
ಯಾವ ತಂಡ ಗೆಲ್ಲುತ್ತದೆ ? (Which Team Will Win)
Labels:
ಕ್ರೀಡೆ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಅಜಗಣ್ಣ ತಂದೆ
ಅಂಕಿತ ನಾಮ:
ಮಹಾಘನ ಸೌರಾಷ್ಟ್ರ ಸೋಮೇಶ್ವರ
ಕಾಲ: 1160
ದೊರಕಿರುವ ವಚನಗಳು: 10 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಲಕ್ಕುಂಡಿ (ಗದಗ್ ಜಿಲ್ಲೆ)
ಪರಿಚಯ: ಕಾಲ: ಸು. 1160. ಊರು:ಲಕ್ಕುಂಡಿ. ಮುಕ್ತಾಯಕ್ಕನ ಅಣ್ಣ. ಶಿವಲಿಂಗವನ್ನು ಬಾಯಲ್ಲಿಟ್ಟುಕೊಂಡಿರುತ್ತಿದ್ದ ವಿಶಿಷ್ಟ ಗುಪ್ತಭಕ್ತ. ಮುಕ್ತಾಯಕ್ಕನ ವಚನಗಳಲ್ಲಿ ಈತನ ವ್ಯಕ್ತಿತ್ವದ ವರ್ಣನೆ ದೊರೆಯುತ್ತದೆ. ಈತನ 10 ವಚನಗಳು ದೊರೆತಿವೆ. ಗುರು, ಗುರು-ಶಿಷ್ಯ ಸಂಬಂಧ ಇವನ ವಚನಗಳ ಮುಖ್ಯ ಆಸಕ್ತಿ. ‘ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ ಸಮ’ ಎಂದು ಚನ್ನಬಸವಣ್ಣ ಹೊಗಳಿದ್ದಾನೆ.
ಕಾಲ: 1160
ದೊರಕಿರುವ ವಚನಗಳು: 10 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಲಕ್ಕುಂಡಿ (ಗದಗ್ ಜಿಲ್ಲೆ)
ಪರಿಚಯ: ಕಾಲ: ಸು. 1160. ಊರು:ಲಕ್ಕುಂಡಿ. ಮುಕ್ತಾಯಕ್ಕನ ಅಣ್ಣ. ಶಿವಲಿಂಗವನ್ನು ಬಾಯಲ್ಲಿಟ್ಟುಕೊಂಡಿರುತ್ತಿದ್ದ ವಿಶಿಷ್ಟ ಗುಪ್ತಭಕ್ತ. ಮುಕ್ತಾಯಕ್ಕನ ವಚನಗಳಲ್ಲಿ ಈತನ ವ್ಯಕ್ತಿತ್ವದ ವರ್ಣನೆ ದೊರೆಯುತ್ತದೆ. ಈತನ 10 ವಚನಗಳು ದೊರೆತಿವೆ. ಗುರು, ಗುರು-ಶಿಷ್ಯ ಸಂಬಂಧ ಇವನ ವಚನಗಳ ಮುಖ್ಯ ಆಸಕ್ತಿ. ‘ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ ಸಮ’ ಎಂದು ಚನ್ನಬಸವಣ್ಣ ಹೊಗಳಿದ್ದಾನೆ.
ಅಂಗದಾಶ್ರಯವ ಕಳೆದು, ಲಿಂಗದಾಶ್ರಯವ ಮಾಡಿದ
ಗುರುವೆ ಶರಣು, ಶ್ರೀಗುರುಲಿಂಗವೆ ಶರಣು,
ಪರಮಸುಖವ ತೋರಿದೆಯಾಗಿ.
ಮಹಾಘನ ಸೋಮೇಶ್ವರನ ಸಾಹಿತ್ಯವ ಮಾಡಿ
ನಿಜ ನಿವಾಸದಲ್ಲಿರಿಸಿದೆಯಾಗಿ ಗುರುವೆ ಶರಣು.
ಗುರುವೆ ಶರಣು, ಶ್ರೀಗುರುಲಿಂಗವೆ ಶರಣು,
ಪರಮಸುಖವ ತೋರಿದೆಯಾಗಿ.
ಮಹಾಘನ ಸೋಮೇಶ್ವರನ ಸಾಹಿತ್ಯವ ಮಾಡಿ
ನಿಜ ನಿವಾಸದಲ್ಲಿರಿಸಿದೆಯಾಗಿ ಗುರುವೆ ಶರಣು.
ಅಷ್ಟತನುಮೂರ್ತಿ ಶಿವನೆಂಬ ಕಷ್ಟಜೀವಿಗಳನೇನೆಂಬೆನಯ್ಯಾ?
ಯುಗಜುಗಂಗಳು ಪ್ರಳಯವಹಲ್ಲಿ ಧರೆ ಜಲದಲ್ಲಿ ಅಡಗಿತ್ತು,
ಜಲ ಅಗ್ನಿಯಲ್ಲಿ ಅಡಗಿತ್ತು, ಅಗ್ನಿ ವಾಯುವಿನಲ್ಲಿ ಅಡಗಿತ್ತು,
ವಾಯು ಆಕಾಶದಲ್ಲಿ ಅಡಗಿತ್ತು, ಆಕಾಶ ಅತೀತನಲ್ಲಿ ಅಡಗಿತ್ತು,
ಅತೀತ ಆದಿಯೊಳಗಡಗಿತ್ತು, ಆದಿ ಅನಾದಿಯೊಳಡಗಿತ್ತು,
ಅನಾದಿ ನಿಜದೊಳಡಗಿತ್ತು.
ಇಂತೀ ಅಷ್ಟತನು ಒಂದರೊಳಗೊಂದಳಿವಲ್ಲಿ, ಒಂದರೊಳಗೊಂದು ಹುಟ್ಟುವಲ್ಲಿ,
ಎಂದಳಿದನೆಂದು, ಹುಟ್ಟಿದನೆಂದು ಬಲ್ಲವರುಂಟೆ?
ಹುಟ್ಟಿದನಳಿದವನೆಂಬ ಶಬ್ದವ ನುಡಿಯಲಾಗದು.
ಇದು ಕಾರಣ,
ನಮ್ಮ ಮಹಾಘನ ಸೋಮೇಶ್ವರನು ಮಾಡಿದಡಾದವು,
ಬೇಡಾ ಎಂದಡೆ ಮಾದವು.
ಯುಗಜುಗಂಗಳು ಪ್ರಳಯವಹಲ್ಲಿ ಧರೆ ಜಲದಲ್ಲಿ ಅಡಗಿತ್ತು,
ಜಲ ಅಗ್ನಿಯಲ್ಲಿ ಅಡಗಿತ್ತು, ಅಗ್ನಿ ವಾಯುವಿನಲ್ಲಿ ಅಡಗಿತ್ತು,
ವಾಯು ಆಕಾಶದಲ್ಲಿ ಅಡಗಿತ್ತು, ಆಕಾಶ ಅತೀತನಲ್ಲಿ ಅಡಗಿತ್ತು,
ಅತೀತ ಆದಿಯೊಳಗಡಗಿತ್ತು, ಆದಿ ಅನಾದಿಯೊಳಡಗಿತ್ತು,
ಅನಾದಿ ನಿಜದೊಳಡಗಿತ್ತು.
ಇಂತೀ ಅಷ್ಟತನು ಒಂದರೊಳಗೊಂದಳಿವಲ್ಲಿ, ಒಂದರೊಳಗೊಂದು ಹುಟ್ಟುವಲ್ಲಿ,
ಎಂದಳಿದನೆಂದು, ಹುಟ್ಟಿದನೆಂದು ಬಲ್ಲವರುಂಟೆ?
ಹುಟ್ಟಿದನಳಿದವನೆಂಬ ಶಬ್ದವ ನುಡಿಯಲಾಗದು.
ಇದು ಕಾರಣ,
ನಮ್ಮ ಮಹಾಘನ ಸೋಮೇಶ್ವರನು ಮಾಡಿದಡಾದವು,
ಬೇಡಾ ಎಂದಡೆ ಮಾದವು.
ಅಂತರಂಗದಲ್ಲಿ ಆಯತವನರಿದವಂಗೆ, ಬಹಿರಂಗದಲ್ಲಿ ಹಮ್ಮೆಲ್ಲಿಯದಯ್ಯ.
ಅಂತರಂಗದಲ್ಲಿ ಅನುಮಿಷನಾಗಿ ನಿರಂತರ ಲಿಂಗಸುಖಿ ನೋಡಯ್ಯಾ.
ಸರ್ವೇಂದ್ರಿಯ ಸಮ್ಮತವಾಯಿತ್ತು
ಮಹಾಘನ ಸೋಮೇಶ್ವರ ಮುಂತಾಗಿ.
ಅಂತರಂಗದಲ್ಲಿ ಅನುಮಿಷನಾಗಿ ನಿರಂತರ ಲಿಂಗಸುಖಿ ನೋಡಯ್ಯಾ.
ಸರ್ವೇಂದ್ರಿಯ ಸಮ್ಮತವಾಯಿತ್ತು
ಮಹಾಘನ ಸೋಮೇಶ್ವರ ಮುಂತಾಗಿ.
Labels:
ವಚನ
ನಾನು ಒಬ್ಬ ಕನ್ನಡ ಪ್ರೇಮಿ,
ಕನ್ನಡವನ್ನು ಎಲ್ಲೆಡೆ ಕಾಣುವ ಬಯಕೆ....
ಜೈ ಕನ್ನಡಾಂಬೆ....
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)