ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಅ-ಅಃ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅ-ಅಃ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಜೂನ್ 15, 2026

ತಾಯಿ ಹೃದಯ (ಕ-ಕಂ)

  • - ಕನಸೊಂದು ಹೊತ್ತು ಬಂದಿಹುದು ಕೂಸು
  • ಕಾ - ಕಾಣಿಸಿತು ನನಸಾಗಿಸೋ ತಾಯಿ ಮನಸ್ಸು
  • ಕಿ - ಕಿಲ ಕಿಲ ಎಂದು ನಗುತಿರಲು
  • ಕೀ - ಕೀಟಲೆಗೆ ತಾಯಿ ಹೃದಯ ನಲಿದಿರಲು
  • ಕು - ಕುಹೂ ಕುಹೂ ಕೋಗಿಲೆಯ ನಾದಕ್ಕೆ
  • ಕೂ - ಕೂಗುತಿದೆ ಮಗುವಿನ ಹೃದಯ ನಾದ
  • ಕೃ - ಕೃತಜ್ಞತೆಯ ಮಾತುಗಳು ಹೊರಬರಲು
  • ಕೆ - ಕೆಂಪಾದ ಕೆನ್ನೆಯ ಮುತ್ತಿಕ್ಕಿದಳು ಮಹಾತಾಯಿ
  • ಕೇ - ಕೇಳಿಸಿತು ಹಸುಗೂಸಿಗೆ ಒಡಲಾಳದ ಮಾತು
  • ಕೈ - ಕೈಚಾಚಿದ ತಾಯಿ ಮಗುವಿಗೆ ಕರೆದಿರಲು
  • ಕೊ - ಕೊರತೆಯೊಂದೆ ಮಗುವಿಗೆ ಓಡಾಡುವ ಹಂಬಲ
  • ಕೋ - ಕೋಣೆಯ ಗೋಡೆಗಳು ಸಹಕರಿಸಲು ಕೊನೆಗೆ
  • ಕೌ - ಕೌತುಕದ ಮಗು ಮನಸ್ಸು ನಡೆದಾಡುತಿರಲು
  • ಕಂ - ಕಂದ ಎಂದು ಬಂದು ತಾಯಿ ಬಿಗಿದಪ್ಪಿಕೊಂಡಳು. 
  • ಈ ಕವಿತೆಯನ್ನು ಬರೆದ ಮೂಲ ಲೇಖಕರ ನಿಖರವಾದ ಹೆಸರು ಚಿತ್ರದಲ್ಲಿ ಉಲ್ಲೇಖವಾಗಿಲ್ಲ. ಇದು ಕನ್ನಡದ ಗುಣಿತಾಕ್ಷರಗಳ (ಕ, ಕಾ, ಕಿ, ಕೀ...) ಮಾದರಿಯನ್ನು ಬಳಸಿ ತಾಯಿಯ ಪ್ರೀತಿಯನ್ನು ವರ್ಣಿಸಲು ಸಾಮಾಜಿಕ ಜಾಲತಾಣಗಳಲ್ಲಿ (Social Media) ಯಾರೋ ಒಬ್ಬರು ರಚಿಸಿರುವ ಒಂದು ಸುಂದರವಾದ ಅನಾಮಧೇಯ (Anonymous) ಭಾವಗೀತೆ ಅಥವಾ ವಾಟ್ಸಾಪ್ ಕವನವಾಗಿದೆ. ಇಂತಹ ಕಾವ್ಯಗಳನ್ನು ಭಾಷಾ ಕಲಿಕೆ ಮತ್ತು ತಾಯಿಯ ಮಮತೆಯನ್ನು ಕೊಂಡಾಡಲು ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ.
  • ಸೋಮವಾರ, ಡಿಸೆಂಬರ್ 15, 2025

    ಅ-ಅಃ & ಕ-ಕ್ಷ ದ ವರೆಗಿನ ಅಕ್ಷರ ರಾಮಾಯಣ (Great Ramayana)

    ಯೋಧ್ಯೆಯರಸನು ದಶರಥನು

    ತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು

    ಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ

    ಶ್ವರ ಕೃಪೆಯಲಿ ದೊರೆಯಿತು ಪಾಯಸವು

    ದಾತ್ತ ದೊರೆಯಿತ್ತನು ಮೂವರು ಸತಿಯರಿಗೆ

    ಟವ ಮಾಡಲು ಪಡೆದರು ನಾಲ್ವರನು

    ಷಿವರ ವಿಶ್ವಾಮಿತ್ರರು ಕೇಳಿದರು ಕಳಿಸು

    ಕ್ಷ ಜನರನು ಶಿಕ್ಷಿಸಲು ರಾಮನನು

    ಸುಳೆಗಳೊಂದಿಗೆ ದಂಡಕಾರಣ್ಯಕೆ

    ಳಿಗೆ ಋಷಿಜನಕೆಂದು ಜತೆಯಲಿ ಲಕ್ಷ್ಮಣನು

    ಮ್ಮೆಲೆ ಖರದೂಷಣರ ಬಡಿದು ಜನಕಪುರಕೆ

    ಲಗದಲಿ ರಾಮನು ಶಿವಧನುವ ಮುರಿದು

    ತ್ಸುಕತೆಯಲಿ ಸೀತಾಮಾಲೆಗೆ ಕೊರಳೊಡ್ಡಿ

    ಅಂಬಾ ಸೀತಾ ಸ್ವಯಂವರ ಸಂಭ್ರಮವು

    ಅಃ ಅಃ ಶ್ರೀರಾಮ ಸೀತಾ ವಿವಾಹ ವೈಭವವು


    ಟುವರ ಬೇಡಿದಳು ಕೈಕೇಯಿ ದಶರಥನ

    ತಿಗೊಳ್ಳದೆ ಸೀತಾಲಕ್ಷ್ಮಣರೊಡನೆ

    ಮನ ಕಾನನಕೆ ಉಟ್ಟು ನಾರುಮಡಿ

    ಟಸಂಭವನಿತ್ತನು ಹರಿಚಾಪವನು

      ಅನ್ನುತ ಪ್ರಾಣಿಗಳೊಡನಾಡಿದಳು ಸೀತೆ


    ಳಿಗಾಳಿ ಉರಿಬಿಸಿಲ ಸಹಿಸುತ ರಾಘವನು

    ವಿಗುಂದದೆ ಕಾಡಲಿ ಕಾಲವ ಕಳೆಯುತಲಿರಲು

    ಯಜಯ ರಾಘವ ಎನ್ನುತ ಭರತನು ಬಂದು

    ಗಮಗಿಸುವ ರಾಮಪಾದುಕೆಗಳ ಪಡೆಯಲು

    ಜ್ಞಾನಿವರೇಣ್ಯ ರಘುಕುಲತಿಲಕ ತಮ್ಮನ ತಬ್ಬಿದನು

    ವುಳಿಯಾಡದೆ
     ರಾಜ್ಯವ ನೀಯುವೆನು

    ಕ್ಕೆಯ ಹಾರಿಸುವೆ ಎನೆ ರಾಮನು ಖಂಡಿಸಿದ

    ನಿಯುಳಿಯಲು ಪಾದುಕೆಗಳ ಕೈಗೊಂಡು

    ಕ್ಕೆಯ ಬಾರಿಸುವನೆ ಭರತನು

      ಣಣ ಶಬ್ದವು ಎಲ್ಲೆಡೆ ಕೇಳಿಸಿತು


    ರುಣಿಯ ಮಾತನು ಲೆಕ್ಕಿಸಿ ರಾಘವ

    ಳಥಳಿಪ ಜಿಂಕೆಯ ಹಿಂದೋಡಿದನು

    ನಿರಾಮದೆನುತ ಅತ್ತ ತೆರಳಿದ ಲಕ್ಷ್ಮಣನು

    ಣಿಗಳಾಶ್ರಮ ಸೇರುವ ಮೊದಲೆ

    ಲ್ಲೆಯನಪಹರಿಸಿದ ದಶಶಿರ ರಾವಣನು


    ತ್ನಿಯ ಕದ್ದ ಲಂಕಾಪತಿ ಕೊಂದು ಸೀತಾ


    ಲ ಪಡೆಯಲು ಸುಗ್ರೀವ ಗೆಳೆತನ ರಾಮನಿಗೆ

    ಲಿಷ್ಟ ಜಟಾಯುವಿಂದ ಉಪಕೃತ ರಾಘವ

    ವಭಾದೆಯ ಕಳೆಯಲು ಹರಸಿದನು

    ರ್ಕಟವೀರ ಹನುಮನ ಮೈತ್ರಿಯ ಬೆಳೆಸಿದನು


    ಮಪುರಿಗಟ್ಟಿದ ರಾಮನು ವಾಲಿಯನು

    ಮಣೀಯ ವಾರ್ತೆ ತಂದನು ಮಾರುತಿಯು

    ವಣಾಂಬುಧಿಗೈ ತಂದರು ವಾನರರು

    ತ್ಸಲನಾಶ್ರಯವಿತ್ತು ವಿಭೀಷಣನಿಗೆ

    ರಧಿಯ ದಾಟಿ ಯುದ್ದವ ಹೂಡಿದರು

    ಡ್ಗುಣ ಸಹಿತನು ರಾವಣನ ಕೊಂದು

    ತಿಯೊಡಗೂಡಿ ಅಯೋಧ್ಯೆಗೆ ಹೊರಡಲು

    ನುಮನು ಭರತಗೆ ವಿಷಯವ ತಿಳುಹಿದನು

    ಕ್ಷ್ಮೀವಲ್ಲಭನು ಚಂದದಿ ರಾಜ್ಯವನಾಳಿದನು

    ಕ್ಷಮಾಪೂರ್ಣ ರಾಮಚಂದ್ರನು ಎಲ್ಲರನ್ನೂ ಕಾಪಾಡಲಿ...



    (
    ಇಷ್ಟು ಸುಂದರವಾದ "ಅಕ್ಷರ ರಾಮಾಯಣ"ವನ್ನು ರಚಿಸಿದ ಕವಿ ಅಜ್ಞಾತ (ಸಂಗ್ರಹ ಲೇಖನ). ಕವಿಗೆ ಗೌರವ ಪೂರ್ವಕ ನಮಸ್ಕಾರಗಳು. ನಿಮಗೆ ಗೊತ್ತಿದ್ದರೆ ತಿಳಿಸಿ. ೧೯೫೮-೫೯ರ ಪತ್ರಿಕೆಯಿಂದ ಸಂಗ್ರಹ)


    ಭಾನುವಾರ, ಜೂನ್ 15, 2025

    ಅ-ಅಃ (ತುಂಟ ಪುಟ್ಟನ ಪ್ರಶ್ನೆಗಳು)

    ರಸನು ನೆಯ ಏರಿದ್ದೇಕೆ?
    ಲಿಯೂ ಗಲೇ ಓಡಿದ್ದೇಕೆ?
    ಡವು ರಿಗೆ ಹೊರಟದ್ದೇಕೆ?
    ಷಿಯು ತ್ತಲೋ ತಿರುಗಿದ್ದೇಕೆ?
    ಡಿಯು ವರ ಕಡಿದದ್ದೇಕೆ?
    ಡನೆಯೆ ತಿಯ ಹಿಡಿದದ್ದೇಕೆ?
    ತಣ ಅಂ ಅಂದದ್ದೇಕೆ?
    ಅಃ ಅಹಹಾ ಅಂ ನಕ್ಕಿದ್ದೇಕೆ?
    ಹೇಳೋ ಣ್ಣ, ಬೇಗನೇ ಹೇಳೋ..

    ಪಿಯು ಜೂರ ತಿಂದಿದ್ದೇಕೆ?
    ಣಗಣ ಘಂಟೆ ಬಾರಿಸಿತೇಕೆ?

    ಚಂದಿರ ಛತ್ರಿ ತರಲಿಲ್ಲೇಕೆ?
    ಲಜ ರಿಯೆಡೆ ಹೋಗಿದ್ದೇಕೆ?

    ಗರು ಕ್ಕನ ಗುದ್ದಿದ್ದೇಕೆ?
    ಮರು ಢಮ ಕುಣಿದ್ದೇಕೆ?

    ಮಟೆಯ ಥರ ನಡುಗಿದ್ದೇಕೆ?
    ಮಡಿಯು ಬ್ ಧಬ್ ಬಡಿದದ್ದೇಕೆ?
    ಳ್ಳಿಯು 
    ರಮನ ಕರೆದದ್ದೇಕೆ?
    ಲವನು ಡಿಸಲು ಹುಡುಕಿದ್ದೇಕೆ?
    ರ್ಜರಿ ರವನು ಹತ್ತಿದ್ದೇಕೆ?

    ಮಳನ ಮಿಸಲು ಹೋದದ್ದೇಕೆ?
    ಲಂಕಿಣಿ ವಧಿಸದೇ ಶಪಿಸಿದ್ದೇಕೆ?
    ಡ್ಭುಜ ಮತಟ್ಟು ಮಾಡಿದ್ದೇಕೆ?
    ದ್ದಿಗೆ ಪ್ಪಳದ ಭೋಜನವೇಕೆ?
    ಕ್ಷಮೆಯದು ಜ್ಞಾನಿಗೆ ಇರಲೇಬೇಕೆ?

    ಹೇಳೋ ಅಣ್ಣ, ಬೇಗನೇ ಹೇಳೋ..
    ಕ್ಷರ ಮಾಲೆಗೆ ಪ್ರಶ್ನೆಯ ಹಾರ
    ಜಾ ಪುಟ್ಟನಿಗೆ ಬೇಕೇ ಉತ್ತರ?


    - ಶ್ರೀ ಬೇಂದ್ರೆ ಮಂಜುನಾಥ, ಹಾಸನ 
    (02/11/2013, ವಿಜಯವಾಣಿ)

    ಭಾನುವಾರ, ಡಿಸೆಂಬರ್ 15, 2024

    ಅ-ಅಃ (ಅ ಆ ಇ ಈ ಕಲಿಯೋಣ)

    ಅ ಆ ಇ ಈ ಬರೆಯೋಣ
    ಮ್ಮನ ನುಡಿಯನು ಕಲಿಯೋಣ


    ಉ ಊ ಋ ಬರೆಯೋಣ
    ರಿನ ನುಡಿಯನು ಕಲಿಯೋಣ

    ಎ ಏ ಐ ಬರೆಯೋಣ
    ಲ್ಲರ ಜೊತೆಯಲಿ ಕಲಿಯೋಣ

    ಒ ಓ ಔ ಬರೆಯೋಣ
    ಡಾಡುತ ನಾವು ಕಲಿಯೋಣ

    ಅಂ ಅಃ ಬರೆಯೋಣ
    ಅಂದದ ಅಕ್ಷರ ಕಲಿಯೋಣ

    ಮುಂದಿನ ಅಕ್ಷರ ಚಂದದಿ ಕಲಿಯುತ
    ಮುಂದಕೆ ನಾವು ಸಾಗೋಣ


    ನಮ್ಮಯ ನಾಡನು ಕಟ್ಟೋಣ
    ನಾವೆಲ್ಲರು ಒಟ್ಟಿಗೆ ಬಾಳೋಣ

    ಶುಕ್ರವಾರ, ಸೆಪ್ಟೆಂಬರ್ 06, 2024

    ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯಂದು ಶಿಕ್ಷಕ ಸ್ವರಾಕ್ಷರ ಕವನ - ನಮನ

    □■○● ಶಿಕ್ಷಕರಿಗೆ ●○■□

    ಕ್ಷರಗಳನ್ನು ತಿದ್ದಿ ತೀಡಿ ಕಲಿಸಿ 

    ಶೀರ್ವದಿಸಿ ಕೈ ಹಿಡಿದು ನಡೆಸಿ 

    ಇಂದಿನ ನನ್ನಯ

    ಸ್ಥಿತಿಗೆ ಕಾರಣ ಭೂತರಾದ

    ರು ಹೊಡಿಸಿ, ಮರೆಯದಂತೆ

    ಟ ಆಟದ ನಡುವೆ ಪಾಠವ

    ಷಿ ಮುನಿಗಳ ಯಜ್ಞದಂತೆ

    ಲ್ಲಾ ವಿಷಯಗಳ ಜೊತೆ ಜೀವನದ

    ರಿಳಿತ ತಿಳಿಸಿ, ಎಂದೆಂದೂ 

    ದು ಜನರ ಬಾಳಿಗೆ ಬೆಳಕು 

    ದಗಿಸಲು ಸಹಾಯ ಮಾಡಲು 

    ದು ಬರೆಹಗಳನ್ನು ಆಸಕ್ತಿಯಿಂದ 

    ದಾರ್ಯ ಪೂರ್ವಕವಾಗಿ ಮನದ

    ಅಂಗಳದಲ್ಲಿ ಇಳಿಸಿದ ಎಲ್ಲಾ ಶಿಕ್ಷಕರಿಗೆ ವಂದನೆ. 

    @✍🏻 ಉ.ವೇಣುಗೋಪಾಲ್

    ಶನಿವಾರ, ಜೂನ್ 15, 2024

    ಅ-ಅಃ (ನಮ್ಮ ಭಾಷೆ ಕನ್ನಡ)

    - ಮ್ಮನಿಂದ ಕಲಿತ ಭಾಷೆ ಕನ್ನಡ
    - ರಾಧಿಸೋ ಮೊದಲ ಭಾಷೆ ಕನ್ನಡ
    - ಷ್ಟಪಟ್ಟು ಕಲಿಯೋ ಭಾಷೆ ಕನ್ನಡ
    - ಶ್ವರನೊಪ್ಪುವ ಭಾಷೆ ಕನ್ನಡ
    - ನ್ಮಾದ ನೀಡುವ ಭಾಷೆ ಕನ್ನಡ
    - ನೀಡುವ ಭಾಷೆ ಕನ್ನಡ
    - ಣವ ತೀರಿಸಲಾಗದ ಭಾಷೆ ಕನ್ನಡ
    - ದೆಯಲ್ಲಿ ತುಂಬಿರುವ ಭಾಷೆ ಕನ್ನಡ
    - ದುಸಿರಲ್ಲೂ ಬೆರೆತಿರೋ ಭಾಷೆ ಕನ್ನಡ
    - ಕ್ಯತೆಯ ಮೂಲ ಭಾಷೆ ಕನ್ನಡ
    - ಲವಿನ ಭಾವನೆಗಳ ಭಾಷೆ ಕನ್ನಡ
    - ಲೈಸುವ ಮಧುರ ಭಾಷೆ ಕನ್ನಡ
    - ದಾರ್ಯಕೆ ಹೆಸರಾದ ಭಾಷೆ ಕನ್ನಡ
    ಅಂ - ಅಂಧಕಾರವ ತೊರೆವ ಭಾಷೆ ಕನ್ನಡ
    ಅಃ - ಹಂ ಅಡಗಿಸೋ ಭಾಷೆ ಕನ್ನಡ

    - ನಸಲ್ಲೂ ಕನವರಿಸೋ ಭಾಷೆ ಕನ್ನಡ
    - ಗಮೃಗಗಳಿಗೂ ಅರಿಯೋ ಭಾಷೆ ಕನ್ನಡ
    - ಗಾನಗಾರುಡಿಗರ ಭಾಷೆ ಕನ್ನಡ
    - ನವೆತ್ತ ಗಂಭೀರ ಭಾಷೆ ಕನ್ನಡ
    - ನ್ಯಾ ವಿನ್ಯಾಸದ ಭಾಷೆ ಕನ್ನಡ

    - ರಿತ್ರೆಯ ಪುಟಗಳಲ್ಲಿರುವ ಭಾಷೆ ಕನ್ನಡ
    - ಛಿದ್ರಿತ ಮನಗಳ ಬೆಸೆಯೋ ಭಾಷೆ ಕನ್ನಡ
    - ಗದಗಲದ ಮೊದಲ ಭಾಷೆ ಕನ್ನಡ
    - ರಿತೊರೆಯಲ್ಲಿ ಬೆರೆತ ಭಾಷೆ ಕನ್ನಡ
    - ಜ್ಞಾ ಸಂಪತ್ತಿನ ಭಾಷೆ ಕನ್ನಡ

    - ಗರ ಪೊಗರಿನ ಭಾಷೆ ಕನ್ನಡ
    - ಠಂಕಸಾಲೆಯಲೂ ಸೇರಿದ ಭಾಷೆ ಕನ್ನಡ
    - ಮರುಗ ಸದ್ದಲ್ಲೂ ಕೇಳುವ ಭಾಷೆ ಕನ್ನಡ
    - ಢಂಗೂರ ಸಾರಿ ಹೇಳುವ ಭಾಷೆ ಕನ್ನಡ
    - ರಣದಲ್ಲೂ ಜೊತೆಯಾಗೋ ಭಾಷೆ ಕನ್ನಡ

    - ನುವಿನೊಳಗಡಗಿರುವ ಭಾಷೆ ಕನ್ನಡ
    - ಕಥೈ ಕುಣಿಸುವ ಭಾಷೆ ಕನ್ನಡ
    - ಧಾರಾಳ ಮನಸಿನ ಭಾಷೆ ಕನ್ನಡ
    - ರೆಯಿರೊವರೆಗೂ ಉಳಿಯೋ ಭಾಷೆ ಕನ್ನಡ
    - ನೈದಿಲೆಯೂ ನಾಚುವಂತ ಭಾಷೆ ಕನ್ನಡ

    - ರಿಪರಿಯಾಗಿ ಮುದ್ರಿತ ಭಾಷೆ ಕನ್ನಡ
    - ಲವೆತ್ತ ಸಮೃದ್ಧ ಭಾಷೆ ಕನ್ನಡ
    - ಣ್ಣಿಸಲಸದಳ ಭಾಷೆ ಕನ್ನಡ
    - ರ್ಜರಿ ಗಾಂಭೀರ್ಯ ಭಾಷೆ ಕನ್ನಡ
    - ನಮನೆಗಳ ತಣಿಸೋ ಭಾಷೆ ಕನ್ನಡ

    - ಮನಿಂದಲೂ ಕಾಪಾಡಬಲ್ಲ ಭಾಷೆ ಕನ್ನಡ
    - ತ್ನನೌಕೆಯಲಿ ಸಾಗಿಬಂದ ಭಾಷೆ ಕನ್ನಡ
    - ವಲವಿಕೆಗೆ ಮೂಲಭಾಷೆ ಕನ್ನಡ
    - ಚನಾಮೃತಸಾರ ತಿಳಿಸೋ ಭಾಷೆ ಕನ್ನಡ
    - ಯ್ಯೆಯಲ್ಲೂ ನೆನೆಯೋ ಭಾಷೆ ಕನ್ನಡ
    - ಡ್ವರ್ಗಗಳ ಪಳಗಿಸೊ ಭಾಷೆ ಕನ್ನಡ
    - ರಿಗಮಗಳ ಸೆಲೆಯ ಭಾಷೆ ಕನ್ನಡ
    - ಳತು ಹೊಸತಿನ ಸಂಗಮ ಭಾಷೆ ಕನ್ನಡ
    - ಳನಳಿಸೋ ದೀಪಭಾಷೆ ಕನ್ನಡ

    ಕನ್ನಡವೇ ಸತ್ಯಕನ್ನಡವೇ ನಿತ್ಯ

    1.. ಜಾಹೀರಾತು

    2.ಜಾಹೀರಾತು