ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶನಿವಾರ, ಸೆಪ್ಟೆಂಬರ್ 05, 2026

ಕ ಯಿಂದ ಕಂ ವರೆಗೆ ಗುಣಿತಾಕ್ಷರದಲ್ಲಿ ಶ್ರೀ ಕೃಷ್ಣನ ಕವನ

ಎಲ್ಲರಿಗೂ ಶ್ರೀ ಕೃಷ್ಣ ಜಯಂತಿಯ ಶುಭಾಷಯಗಳು
ಪ್ಪು ಬಣ್ಣದ ಕಾಳಿಂಗನ
 ಕಾಲಲ್ಲಿ ಮೆಟ್ಟಿದವನು
 ಕಿಡಿ ಕಾರುವ ದೃಷ್ಠಿಗೆ ಬೀಳದೆ
 ಕೀಟಲೇ ಮಾಡುತ್ತಾ ನೆತ್ತಿಮೇಲೆ
 ಕುಣಿದು ನಲಿಯುತ್ತಲಿದ್ದ
 ಕೂಗಿ ಕರೆದರು ಶ್ರೀ
 ಕೃಷ್ಣನಿಗೆ ಕೇಳಲಿಲ್ಲ
 ಕೆ೦ಪು ಕಣ್ಣು ಬಿಟ್ಟು ಬುಸುಗುಟ್ಟುವ ಕಾಳಿಂಗ ನೋಡಿ
 ಕೇಶವನಿಗೆ ಆನಂದ ತನ್ನ
 ಕೈಲಿ ಸಾಯುವವನ ಹೆಸರಿದೆ ಎಂದ ಅವನ
 ಕೊಳಲಿನ ನಾದಕ್ಕೆ ಮಾರು ಹೋಗದವರಿಲ್ಲ
 ಕೋಪ ಬಂದ ಕೃಷ್ಣನ ಕಂಡವರಿಲ್ಲ
 ಕೌತುಕ ತೋರಿದ ಜಗಕ್ಕೆಲ್ಲ ನೂರು ತಪ್ಪು ಮನ್ನಿಸಿ
 ಕಂಸ ಕೊಂದ ಜಗದೋದ್ದಾರಕ ಶ್ರೀಕೃಷ್ಣ
 
█▓▒▒░░░⮊ ಕೃಪೆ: 🙶 ರಾಜೇಶ್ವರಿಶ್ರೀಧರ್ (ಚಿತ್ರದುರ್ಗ) 🙷 ⮈░░░▒▒▓█
ಎಲ್ಲರಿಗೂ ಶ್ರೀ ಕೃಷ್ಣ ಜಯಂತಿಯ ಶುಭಾಷಯಗಳು

1.. ಜಾಹೀರಾತು

2.ಜಾಹೀರಾತು