1.ನೆತ್ತಿ ಮೇಲೆ ಹಲ್ಲಿ
ಬಿದ್ದರೆ ?
- ಹಲ್ಲಿ ಅಪವಿತ್ರವಾಗುತ್ತೆ.
2.ಹಾವ್ರಾಣಿ ಕಚ್ಚಿದರೆ ಔಷಧಿಯೇ ಇಲ್ಲವಂತೆ ?
- ಸುಮ್ಮಸುಮ್ಮನೆ ಔಷಧಿಯೇಕೆ? ಅದು
ವಿಷವೇ ಅಲ್ಲ.
ಕೃಪೆ :
ಕೆ.ಟಿ.ಆರ್
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೇಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.