fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಮಾರ್ಚ್ 11, 2014

"ಅಮ್ಮನ ಹೃದಯ"

ಶ್ರಿಷ್ತಿಕರ್ತನಿಗಿಲ್ಲ ಭಾರತದಲ್ಲಿ ದೇವಾಲಯ
ಅಮ್ಮನ ಪೂಜಿಸಲು ಬೇಕೇ ನಿರ್ದಿಷ್ಟ ಸಮಯ
ಜೀವಕೆ ಜೀವ ನಿಡುವ ಕಲೆಯ
ತಪಸ್ಸು ಮಾಡಿ ನೀ ಪಡೆದೆಯ

ನವ ಮಾಸಗಳಿಗೆ  ರಕ್ಷಣೆಯ ಸಂಸ್ಥೆಯ
ಗರ್ಬವೆಂಬ ಆಲಯದಲ್ಲಿ  ಮಿಸಲಿಟ್ಟೆಯ
ಶಿಶು ಪ್ರಪಂಚವನ್ನು ನೋಡುವ ಸಮಯ
ನೀ ಪುನರಜನ್ಮ ವೆತ್ತೆಯ

ಎಲ್ಲ ತಾಯಂದಿರ ಹಿರಿಮೆಯ
ಜಗತ್ತಿನೆಲ್ಲೆಡೆ  ಸಾರುವೆಯ
ಸುಖ ಸಂತೋಷ ವೆಂಬ ಹಕ್ಕಿಯ
ಅವಳ ಪಾಧಾರವಿನ್ದಕೆ ಅರ್ಪಿಸುವೆಯ

ನನ್ನ ಒಳಿತಿಗೆ ಬಚ್ಚಿಟ್ಟೆ ನಿನ್ನ ಭಾವನೆಯ
ಪ್ರೀತಿಂದ ಬಯಸುವೆ ನಿನ್ನ ಮಮತೆಯ
ಕರುಣಿಸು ನನಗೆ ನಿನ್ನ ಅಭಯ
ಶಿಕರಕ್ಕೆ ಸರಿಸಾಟಿ "ಅಮ್ಮನ ಹೃದಯ"

ಎಲ್ಲರು ಭಕ್ತಿ ಇಂದ ಆಚರಿಸಿ
ಶ್ರೀ ಕೃಷ್ಣ ಜನ್ಮಾಷ್ಟಾಮಿಯ

2 ಕಾಮೆಂಟ್‌ಗಳು:

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು