fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಮಾರ್ಚ್ 09, 2014

ಕಾಡಿನ ರಾಜ

ಹುಲಿ ಸಿಂಹ ರಕ್ಷಿತ ಪ್ರಾಣಿ. ಅದು ನಿಜಕ್ಕೂ ಗೌರವಾನ್ವಿತ   ಪ್ರಾಣಿ. ಅದು ಕಾಡಿಗೆ ಭೂಷಣ. ಹುಲಿ,ಸಿಂಹ ಮತ್ತು ಚಿರತೆಗಳನ್ನು ಕೊಲ್ಲುವುದು ಖಂಡಿತವಾಗಿಯೂ ಶಿಕ್ಷಾರ್ಹ ಅಪರಾಧ. ಅವನ್ನು ಕಾರಣ ಇಲ್ಲದೇ ಯಾರೂ ಬೇಟೆಯಾಡಬಾರದು ಅನ್ನುತ್ತಾ ಇದ್ದರು. ಕಾಡಿನಲ್ಲಿ ವಾಸಿಸುವ ಹುಲಿ,ಸಿಂಹ ಮತ್ತು ಚಿರತೆಗಳನ್ನು ನಾಡಿನ ಜನರಿಗೆ ಅನಾವಶ್ಯಕವಾಗಿ ತೊಂದರೆ ಕೊಡುವುದಿಲ್ಲ. ಕಾಡಿನಲ್ಲಿ ಹುಲಿಗಳು ವಾಸಿಸುವ ಪರಿಸರವು ನಾಶ ಆದಾಗ  ಅಥವಾ ಹುಲಿ,ಸಿಂಹ ಮತ್ತು ಚಿರತೆಗಳಿಗೆ ತೀವ್ರ ಆಹಾರದ ಅಭಾವ ಉಂಟಾದಾಗ ಮಾತ್ರ ಅವು ನಾಡಿನ ಜನರ ಜಾನುವಾರುಗಳ ಮೇಲೆ ಎರಗುತ್ತವೆ ಅಂತ ಅನ್ನುತ್ತಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು