ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಬುಧವಾರ, ಜೂನ್ 22, 2016

ಅಮ್ಮ…… ನಿನಗೆ ಗೊತ್ತೇ



ಅಮ್ಮ…… ನಿನಗೆ ಗೊತ್ತೇ …… ನೀ ಒಡಲಲ್ಲಿ ಹೊತ್ತಿರುವ ನಾನು ನಿನ್ನ ಸೌಂದರ್ಯದ ಚಿತ್ರಗಾರ ಎಂದು
ಪ್ರೀತಿಯ ಮುತ್ತ ಒಡಲಲ್ಲಿ ಬಚ್ಚಿಟ್ಟು ನೋವ ಸಹಿಸಿ.. ನಗುವ ಹರಿಸಿ ನನ್ನ ಭುವಿಗೆ ತರುವ ನಿನ್ನ ಒಡಲ ಮೇಲೆ ನಾ ಮೂಡಿಸುವ ಗೆರೆಗಳು ಮೊಗದ ಮೇಲೆ ನಾ ತರುವ ನಗುವು ಮಾತೃ ಸ್ವರೂಪದ ದೈವತ್ವವು……..
ನನ್ನ ಭೂಮಿಗೆ ತರುವ ನಿನಗೆ ನಾ ನೀಡುವ ಕಾಣಿಕೆ ಎಂದು
-Sunitha Manjunath

By ಕರ್ನಾಟಕ ಇನ್ಫೋಲೈನ್ on February 25, 2012

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು