fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಮೇ 20, 2015

ನೀರು ಬೇಕು ನೀರು

ಗಿಡ ಬೆಳೆಯಲು ಬೇಕು ನೀರು
ಆಗ ಅದು ಬೆಳೆಯುವುದು ಜೋರು
ಅದು ಕೊಡುವುದು ನಮಗೆ ನೆರಳು
ಜೀವಿಗಳಿಗೆಲ್ಲಾ ಬೇಕು ನೀರು
ಅದಕೆ ನೀರು ಅಂದರೆ ದೇವರು
ಮಳೆರಾಯ ಕೊಟ್ಟಾಗ ನೀರು
ಹೊಲದಲ್ಲೆಲ್ಲಾ ಪೈರು
ನೀರು ಇಡುವುದು ನೆಲ ಹಸಿರು
ನೀರೇ ನಮ್ಮ ಉಸಿರು
ನೀರಿದ್ದರೆ ಬಾಯಿ ಮೊಸರು
ನೆಲದಲ್ಲಿರುವುದು ನೀರು
ಅದಕೆ ಹೊಡೆಯುವುದು ಬೋರು
ನೀರು ಸಿಕ್ಕರೆ ಬಾಳು
ಇಲ್ಲದೇ ಹೋದರೆ ಗೋಳು

ಅದಕೆ ನೀರು ಬೇಕು ನೀರು
                                       ಕೃಪೆ ==>  ಋತು. . ಕೊಪ್ಪ, 8ನೇ ತರಗತಿ,
                                              ತುಂಗಳ ಪ್ರೌಢಶಾಲೆ, ಜಮಖಂಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು