ಶತಾಬ್ದವನ್ನು ದಾಟಿದವರಿಂದಲೂ ದಾಟಲಾಗದ್ದು
ಹಸ್ತಸಾಮುದ್ರಿಕ ನೋಡುವ ಜ್ಯೋತಿಷಿಗಳಿಂದಲೂ ಹೇಳಲಾಗದಷ್ಟು ವಿಸ್ತೀರ್ಣದ 'ಸಮುದ್ರ'
ಅಪಾರ 'ಅಕೂಪಾರ'
ಪರಿವಾರವನ್ನೆಲ್ಲ ತೊರೆದ ಪರಿವ್ರಾಜಕ ದಾಟಬಾರದ 'ಪಾರಾವಾರ'
ಸರಸರನೇ ಹರಿದು ಹೋಗುವ ನದಿಗಳ ರಾಜ ಈ 'ಸರಿತ್ ಪತಿ'
ಉಧೋ ಉಧೋ ಎಂದು ಶಬ್ದಗರೆಯುತ್ತಾ ದಧಿಯಂಥ ನೊರೆಯನ್ನು ಹೊರಹಾಕುವ 'ಉದಧಿ'
ಸಿಂಧೂ ಬಯಲಿನ ನಾಗರೀಕತೆಗಿಂತಲೂ ಮುಂಚೆಯೇ ಹಿಂದೂಸ್ಥಾನವನ್ನು ಸುತ್ತುವರಿದಿದ್ದ 'ಸಿಂಧು'
ಇದರ ವೈಶಾಲ್ಯವ ಈಕ್ಷಿಸಿದವನಿಗೆ ಗರ ಬಡಿಸುವ 'ಸಾಗರ'
ಅರುಣನಿಂದ ಹೊಡೆತ ತಿಂದ ಹನೂಮಾನ್ ಹಾರಿದ 'ಅರ್ಣವ'
ರತ್ನ, ವೈಢೂರ್ಯಗಳನ್ನೆಲ್ಲ ತನ್ನ ಗರ್ಭದಲ್ಲಿ ಧರಿಸಿರುವ 'ರತ್ನಾಕರ'
fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಮಂಗಳವಾರ, ಜೂನ್ 24, 2014
ಅಭ್ದಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.