ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಬುಧವಾರ, ಅಕ್ಟೋಬರ್ 06, 2021
ಭಾನುವಾರ, ಅಕ್ಟೋಬರ್ 03, 2021
ಪುಣ್ಯ.. / ಗುನ್ಯಾ..
ರೋಗಿಗಳಿಗೆ ರಕ್ತ ಕೊಟ್ರೆ ಪುಣ್ಯ..
ರೋಗಿಗಳಿಗೆ ರಕ್ತ ಕೊಟ್ರೆ ಪುಣ್ಯ..
ಆದರೆ,
( ಭಿಕ್ಷುಕರಿಗೆ ದುಡ್ಡು ಕೊಟ್ರೆ ಪುಣ್ಯ..
ಭಿಕ್ಷುಕರಿಗೆ ದುಡ್ಡು ಕೊಟ್ರೆ ಪುಣ್ಯ.. )
ಸೊಳ್ಳೆಗೆ ರಕ್ತ ಕೊಟ್ರೆ, ಚಿಕನ್ ಗುನ್ಯಾ..
(ವಾಹ್ ವಾಹ್)
(ವಾಹ್ ವಾಹ್)
ಸೋಮವಾರ, ಸೆಪ್ಟೆಂಬರ್ 20, 2021
ಬಾಳೆ ಗಣಪ
ನಾವು ಗಣೇಶ ಚತುರ್ಥಿಯ ಸಲುವಾಗಿ ವಿವಿಧ, ವಿಚಿತ್ರ, ವಿಶೇಷ ರೀತಿಯ ಗಣಪ ಮೂರ್ತಿಯನ್ನು ತಯಾರಿಸಿ ಹಬ್ಬವನ್ನು ಆಚರಿಸುತ್ತೇವೆ. ಹಾಗೇಯೇ ಪ್ರಕೃತಿಯು ಕೂಡ ನಮಗೆ ವಿಶೇಷ ರೀತಿಯ ಗಣಪನನ್ನು ಸುಷ್ಠಿಸುತ್ತದೆ. ಅವುಗಳನ್ನು ನಾವು ಹುಡುಕಬೇಕಷ್ಠೆ. ಅದರ ಒಂದು ಉದಾಹರಣೆ ಈ ರೀತಿಯಾಗಿದೆ.
ಶನಿವಾರ, ಸೆಪ್ಟೆಂಬರ್ 18, 2021
ಗೂಗಲಿನ 25 ನೇ ಪುಟದ ವಿಚಿತ್ರ - FlipCoin
ಆ ಶ್ರೀ ಕೃಷ್ಣನೇ ಹೇಳಿದ ಹಾಗೆ "ಪರಿವರ್ತನೆ ಜಗದ ನಿಯಮ" ಎಂದು ಹೇಳಿದ್ದಾರೆ,
ಅದರಂತೆ ಈಗ ಜಗತ್ತು ಹೇಗೆ ಬದಲಾವಣೆ ಆಗಿದೆ ಎಂದರೆ, ನಾವೆಲ್ಲಾ ಮೊದಲು ಆಟದ ಮುಂಚೆ ಮೊದಲು ಯಾರು ಆಟವನ್ನು ಆಡಬೇಕೆ ಎಂಬುದನ್ನು ಒಂದು ಸಾಪಾದ (Plane) ಕಲ್ಲಿಗೆ ಒಂದು ಕಡೆ ನೀರನ್ನು ಹಚ್ಚಿ, ಇನ್ನೊಂದು ಕಡೆ ಹಾಗೆ ಬಿಟ್ಟು, ಹಸಿ ಬೇಕೆ ? ಒಣ ಬೇಕೆ ? ಎಂದು ಕೇಳಿ ಆ ಸಾಪಾದ ಕಲ್ಲನ್ನು ಮೇಲಕ್ಕೆ ಎಸೆಯುತ್ತಿದ್ದೇವು, ಅದು ಯಾವ ಭಾಗ ಬಿಳುತ್ತಿತ್ತೋ ಅವರು ಆಟ ಆಡುತ್ತಿದ್ದರು , ಸಮಯ ಬದಲಾದಂತೆ ನಂತರ ನಾಣ್ಯ ಬಂದು ಈಗ ಆನ್ಲೈನ್ ಬಂದಿದೆ. ಈ ಕೆಳಗಿನ ಚಿತ್ರವನ್ನು ಮುಟ್ಟಿ ನೋಡಿ...
⇓
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...




