ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶನಿವಾರ, ಸೆಪ್ಟೆಂಬರ್ 18, 2021

ಗೂಗಲ ಪುಟದ ವಿಚಿತ್ರಗಳು (Google FlipCoin Pages) 25

     ಆ ಶ್ರೀ ಕೃಷ್ಣನೇ ಹೇಳಿದ ಹಾಗೆ "ಪರಿವರ್ತನೆ ಜಗದ ನಿಯಮ" ಎಂದು ಹೇಳಿದ್ದಾರೆ,

      ಅದರಂತೆ ಈಗ ಜಗತ್ತು ಹೇಗೆ ಬದಲಾವಣೆ ಆಗಿದೆ ಎಂದರೆ, ನಾವೆಲ್ಲಾ ಮೊದಲು ಆಟದ ಮುಂಚೆ ಮೊದಲು ಯಾರು ಆಟವನ್ನು ಆಡಬೇಕೆ ಎಂಬುದನ್ನು ಒಂದು ಸಾಪಾದ (Plane) ಕಲ್ಲಿಗೆ ಒಂದು ಕಡೆ ನೀರನ್ನು ಹಚ್ಚಿ, ಇನ್ನೊಂದು ಕಡೆ ಹಾಗೆ ಬಿಟ್ಟು, ಹಸಿ ಬೇಕೆ ? ಒಣ ಬೇಕೆ ? ಎಂದು ಕೇಳಿ ಆ ಸಾಪಾದ ಕಲ್ಲನ್ನು ಮೇಲಕ್ಕೆ ಎಸೆಯುತ್ತಿದ್ದೇವು, ಅದು ಯಾವ ಭಾಗ ಬಿಳುತ್ತಿತ್ತೋ ಅವರು ಆಟ ಆಡುತ್ತಿದ್ದರು , ಸಮಯ ಬದಲಾದಂತೆ ನಂತರ ನಾಣ್ಯ ಬಂದು ಈಗ ಆನ್ಲೈನ್ ಬಂದಿದೆ.  ಈ ಕೆಳಗಿನ ಚಿತ್ರವನ್ನು ಮುಟ್ಟಿ ನೋಡಿ...                                  
                                                ⇓ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು