ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶುಕ್ರವಾರ, ಜೂನ್ 26, 2020

ಕೋಲ ಶಾಂತಯ್ಯ

ವಚನಕಾರ
ಕೋಲ ಶಾಂತಯ್ಯ 
ಅಂಕಿತ ನಾಮ
ಪುಣ್ಯಾರಣೈದಹನ ಭೀಮೇಶ್ವರಲಿಂಗ ನಿರಂಗಸಂಗ
ಕಾಲ

ದೊರಕಿರುವ ವಚನಗಳು
103 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ


ಅಕಾಯದ ಕಣ್ಣಿನಲ್ಲಿ ನೋಡಿ ವಿಕಾರವಳಿದು
ಸುಖಪಟ್ಟಣವ ಕಂಡೆ.
ಆ ಪಟ್ಟಣದರಸಿಂಗೆ ಭಾವ ಕಾಲಿಲ್ಲ.
ಪ್ರಧಾನಂಗೆ ಪಾರುಪತ್ಯಕ್ಕೆ ನುಡಿವಡೆ ಬಾಯಿಲ್ಲ.
ತಳವಾರ ತಿರುಗುವುದಕ್ಕೆ ಕಣ್ಣಿಲ್ಲ.
ಆ ಪಟ್ಟಣದಲ್ಲಿ ಮೂವರಿಗೆ ಕರ್ತನೊಬ್ಬ ಅರಸು.
ಆ ಅರಸ ಕಣ್ಣಿನಲ್ಲಿ ಕಾಣಲಿಲ್ಲ, ಎಲ್ಲಿದ್ದಹರೆಂದು ಕೇಳಲಿಲ್ಲ.
ಇದ್ದ ಠಾವಿಂಗೆ ಒಬ್ಬರೂ ಹೊದ್ದಲಿಲ್ಲ.
ಅರಸಿನ ಆಜ್ಞೆ, ಬಲುಹ, ಓಲಗಕ್ಕೆ ತೆರಪಿಲ್ಲ.
ಜೀವಿತಕ್ಕೆ ಅಡಹಿಲ್ಲ, ಎನ್ನ ಬಡತನವ ಇನ್ನಾರಿಗೆ ಹೇಳುವೆ?
ಬಂಟರು ಸತ್ತರು, ಅರಸು ನಷ್ಟವಾದ.
ಆ ಉಭಯದ ಬೇಧವ ನಾನರಿಯೆ, ನೀ ಹೇಳು.
ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.

ಸೋಮವಾರ, ಜೂನ್ 22, 2020

" ಅಮ್ಮನ ಹೃದಯ " (Mother Heart)

ಸೃಷ್ಠಿಕರ್ತನಿಗಿಲ್ಲ ಭಾರತದಲ್ಲಿ ದೇವಾಲಯ
ಅಮ್ಮನ ಪೂಜಿಸಲು ಬೇಕೇ ನಿರ್ದಿಷ್ಟ ಸಮಯ

ಜೀವಕೆ ಜೀವ ನಿಡುವ ಕಲೆಯ
ತಪಸ್ಸು ಮಾಡಿ ನೀ ಪಡೆದೆಯ

ನವ ಮಾಸಗಳಿಗೆ ರಕ್ಷಣೆಯ ಸಂಸ್ಥೆಯ
ಗರ್ಬವೆಂಬ ಆಲಯದಲ್ಲಿ ಮಿಸಲಿಟ್ಟೆಯ
ಶಿಶು ಪ್ರಪಂಚವನ್ನು ನೋಡುವ ಸಮಯ
ನೀ ಪುನರಜನ್ಮ ವೆತ್ತೆಯ

ಎಲ್ಲ ತಾಯಂದಿರ ಹಿರಿಮೆಯ
ಜಗತ್ತಿನೆಲ್ಲೆಡೆ ಸಾರುವೆಯ
ಸುಖ ಸಂತೋಷ ವೆಂಬ ಹಕ್ಕಿಯ
ಅವಳ ಪಾಧಾರವಿನ್ದಕೆ ಅರ್ಪಿಸುವೆಯ 

ನನ್ನ ಒಳಿತಿಗೆ ಬಚ್ಚಿಟ್ಟೆ ನಿನ್ನ ಭಾವನೆಯ
ಪ್ರೀತಿಂದ ಬಯಸುವೆ ನಿನ್ನ ಮಮತೆಯ
ಕರುಣಿಸು ನನಗೆ ನಿನ್ನ ಅಭಯ
ಶಿಕರಕ್ಕೆ ಸರಿಸಾಟಿ "ಅಮ್ಮನ ಹೃದಯ" 

                                                                                   ಕೃಪೆ:  ವಿನೋದ ಪ್ರಭು

ಗುರುವಾರ, ಜೂನ್ 18, 2020

ಸೋಮವಾರ, ಜೂನ್ 15, 2020

ಅ-ಅಃ & ಕ-ಕ್ಷ ನಮ್ಮ ಜೀವನ

ಮ್ಮನ ಮಡಿಲಿಂದ

... ಎಂದು ಅಳುತ್ತಾ

ಲ್ಲಿಗೆ

ಸಬೇಕು

ಪಕಾರಿಯಾಗಿ

ರಿಗೆ

ಣಿಯಾಗಲು

ಷ್ಟೇ ಏಗಿದರೂ

ದಂಕಿ ಸಂಬಳಕ್ಕೆ

ಗ್ಗಟ್ಟಿನಿಂದ

ಟದ ಜೀವನದಲ್ಲಿ

ಡು ಗಚ್ಚಿ

ಅಂದದ ಬದುಕಿಕಾಗಿ

ಅಃ ಹರ್ನಿಶಿ

ಷ್ಟ ಪಟ್ಟು
ಗದಂತೆ ಹಾರಿ, ಮೃಗದಂತೆ
ಟ್ಟಿಯಾಗಿ
ರ್ಜಿಸಲು ಆಗದೆ
ಸ್ವರದಂತೆ ಏಕಾಂಗಿಯಾಗಿ

ಲಿಸಲು ಕಷ್ಟ ಪಡುತ್ತಾ
ತ್ರಿಯಂತೆ ಬಿಸಿಲಿಗೆ ಒಡ್ಡಿಕೊಳ್ಳುತ್ತಾ
ಗತ್ತಿನಲ್ಲಿ
ರಿಯಂತೆ
(ನ್ಯಾ)ಸಾಗುತ್ತಾ (ಚೌಕಟ್ಟು)

ಗರಿನ ಚರ್ಮದಂತೆ
ಕ್ಕತನಕ್ಕೆ ಒಳಗಾಗುತ್ತಾ
ಮರುಗದ ಶಬ್ಧಕ್ಕೆ
ವಡವ ಗುಡುತ್ತಾ ಹ
ಕ್ಕೆ
ಕಾರ ಇಲ್ಲದೇ ಬರಿದೇ

ತ್ತರಿಸುತ್ತಾ..
ರಥರನೆ ನಡುಗುತ್ತಾ..
ನಕ್ಕಿಂತ ಕೀಳಾಗಿ

ನಕ್ಕೆ ಆಳಾಗಿ ಕಿರು
ಗುವಿನಾ ನೆಮ್ಮದಿಗೆ ಹಂಬಲಿಸುತ್ತಾ

ರಿಸರಕ್ಕೆ
ಲವಾಗದೇ (ಪೂರಕವಾಗದೇ)
ರಿದೇ
ಭಂ
ನುಷ್ಯನಾಗಿ

ಮನಿಗೆ ತನ್ನನ್ನು
ಕ್ಷಿಸು ಎಂದು ಸಾವಿಗೆ
ಜ್ಜೆಗೆಟ್ಟು
ರ ಬಯಸುತ್ತಾ ಕೊನೆಗೆ
ವವಾಗಲು
ಮಯ ಕಾಯುತ್ತಾ
ಗಲಿರು
ಲ್ಲೂ
ಕ್ಷಣ ಬದುಕಿ ಸಾಯುವ ನಮ್ಮ ಜೀವನ...

1.. ಜಾಹೀರಾತು

2.ಜಾಹೀರಾತು