"ನೋಡ್ ಗುರು,
ಮನಸ್ಸನ್ನು ಕಲ್ಲಿನ ಹಾಗೇ ಇಟ್ಕೊಬೇಡ,
..
ಜನ ಕೆತ್ತಿ ತಮಗೆ ಬೇಕಾದಂತ ಶಿಲೆ ಮಾಡ್ಬಿಡ್ತಾರೇ,
..
ಹೂವಿನ ಹಾಗಿರ್ಲಿ,
..
ತನ್ನಿಷ್ಟದಂತೆ ಅರಳುವ ಹಾಗೇ.....
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೇಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.