ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಏಪ್ರಿಲ್ 24, 2018

ದಡ್ಡ ತನ

ಮೂರ್ಖಾವಸ್ಥೆಗಿಂತ ಒಂದು ಮೆಟ್ಟಿಲು ಕೆಳಗಿನದ್ದು
ದೊಡ್ಡವರೆನಿಸಿಕೊಳ್ಳಲು ಮೀರಬೇಕಾದದ್ದು
ತಲೆಯೊಳಗೆ ತುಂಬಿರುವ ಹೆಡ್ಡತನ
ಬುದ್ಧಿವಂತಿಕೆ ಚೂರು ಗಿಡ್ಡ ಬಿದ್ದಾಗ ಆವರಿಸಿಕೊಳ್ಳುವಂಥದ್ದು
ಗುಡ್ಡ ಕಡಿದು ಇಲಿ ಹಿಡಿಯುವ ಪರಾಕ್ರಮ
ಬಡತನಕ್ಕೆ ಕಾರಣವಾದದ್ದು
ಹಗ್ಗವಿದೆಯೆಂಬ ಕಾರಣಕ್ಕೆ ದನವನ್ನುಕೊಳ್ಳುವುದು
ಪ್ರೇಯಸಿ ಹೆಚ್ಚು ಎಂಜಾಯ್ ಮಾಡುವ ಪ್ರಿಯಕರನಲ್ಲಿ ಇರುವ ಗುಣ
ಇದು ಗಂಡಸರದ್ದೇ ಆಸ್ತೀ, ಆದರೂ ಹೆಂಗಸರಲ್ಲೇ ಜಾಸ್ತಿ
ಇದನ್ನು ಸಂರ್ಪೂಣವಾಗಿ ತೊಲಗಿಸಲು ಸಾಧ್ಯವಿಲ್ಲ ಎಂಬುದು ಎಲ್ಲರ ಅನುಭವ

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು