ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶನಿವಾರ, ಜೂನ್ 24, 2017

ನೆಪ

ನೆನಪಾಗದ್ದಕ್ಕೆ ನಾವು ಕೊಡುವ ಕಾರಣ

ಇದಕ್ಕಾಗಿ ತುಂಬ ಹುಡುಕಬೇಕಾಗಿಲ್ಲ
ರಜೆ ಚೀಟಿಯ ಪ್ರಮುಖ ವಸ್ತು
ತಪ್ಪು ಮಾಡಿ ತಪ್ಪಿಸಿಕೊಳ್ಳಲು ಇರುವ ಶಾರ್ಟ್ಕಟ್
ಸಮಯಕ್ಕೆ ಸರಿಯಾಗಿ ನೆಪ ಹುಡುಕಬಲ್ಲವನೇ ನಿಜವಾದ ಜಾಣನೆನಿಸುತ್ತಾನೆ
ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ಕೊಡುವ ಜವಾಬು
ಲೇಟಾಗಿ ಬಂದ ಗಂಡನ ಪ್ರಲಾಪಗಳು
ಆಡಿದ ಸುಳ್ಳಿನ ಸುಳಿಯಲಿ, ಸಿಲುಕದಿರಲು ಬಳಸುವ ಆಧಾರ
ಸೋಮವಾರಕ್ಕೆ ಕೆಲಸವನ್ನು ಮುಂದೂಡಲು ಸೋಮಾರಿಕೊಡುವ ಕಾರಣ
ಇದು ಸುಳ್ಳೂ ಆಗಿರಬಹುದು, ಸತ್ಯವೂ ಆಗಿರಬಹುದು
ನಮ್ಮ ಬುದ್ಧಿ ಅತ್ಯಂತ ಹೆಚ್ಚು ಕೆಲಸ ಮಾಡುವುದು ಇದನ್ನು ಹುಡುಕುವುದಕ್ಕಾಗಿಯೇ

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು