- ಯಾರು ಅಸಂತುಷ್ಟಿಯಿಂದ ಮುಕ್ತರಾಗುತ್ತಾರೋ ಅವರಿಗೆ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯಲಿದೆ. –ಭಗವಾನ್ ಬುದ್ದ,
- ದುಷ್ಟರಿಂದಲೂ ದೂರ ಇರಬೇಕು, ಕೆಲವೊಂದು ಸಲ ನಾವು ಪ್ರೀತಿಸಿದವರು ನಿರಕಾರಿಸಿದ ಮೇಲೆ ಅವರಿಂದಲೂದೂರ ಇರಬೇಕು
- ಮೊದಲಿಗಿಂದ ಎರಡನೆಯದು ತುಂಬಾ ಒಳ್ಳೆಯದು
- ಆಯಾ ಪ್ರಾಣಿಗಳು ಅವುಗಳ ತರಾನೇ ನಡೆದುಕೊಂಡರೆ ಮನುಷ್ಯ ಮಾತ್ರ ಎಲ್ಲಾ ಪ್ರಾಣಿಗಳಾಗೆ ವರ್ತನೆ ಮಾಡ್ತಾನೆ.
- ಕಾರಣವಿರಲಿ, ಕಾರಣವಿಲ್ಲದೆ ಇರಲಿ, ನಗಿ, ಆಗ ನಿಮ್ಮನ್ನು ನೋಡಿ ಇತರರೂ ನಗುತ್ತಾರೆ. - ಟಿ.ಪಿ.ಕೈಲಾಸಂ
- ಪ್ರಣತೆಯೊಂದು ತಾ ಉರಿದುರಿದು ತನ್ನನೆ ತಾ ಸುಟ್ಟು ಕೊಂಡು ಬೆಳಕ ಬೀರ್ವ ನಿಸ್ವಾರ್ಥತಮ ಜ್ಯೋತಿ ತತ್ವ ಮನದ ಅಂಧಕಾರವ ನೀಗಿ ಅಲ್ಲಿರುವ ಸ್ನೇಹ ಪ್ಪ್ರೀತಿಗಳ ಕಾಣಿಸಲಿ, ದೀಪದಿಂದ ದೀಪ ಬೆಳಗಲಿ, ಮಾನವತ್ವದ ಕೊಂಡಿ ಬೆಸೆಯಲಿ
- ನಂಬಿ ಅಥವಾ ಬಿಡಿ ಈ ಭೂಮಿ ಎಲ್ಲರಿಗು ವಾಸಿಸಲು ಸಾಕಾಗುವಷ್ಟು ನೆಲವನ್ನು ಒದಗಿಸಿದೆ. ಆದರೆ ಮನುಷ್ಯ ಮನುಷ್ಯನನ್ನೇ ನಿರಾಶ್ರಿತ ಸ್ಥಿತಿಗೆ ತಳ್ಳುತಿದ್ದಾನೆ - " ಸ್ವಾಮಿ ವಿವೇಕಾನಂದ"
- ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ. –ಮಹಾತ್ಮ ಗಾಂಧಿ
- ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು. –ಉಪನಿಷತ್ತುಗಳು
- ಸತ್ಯ ಮತ್ತು ನ್ಯಾಯವನ್ನು ಸಮರ್ಥನೆ ಮಾಡಿಕೊಳ್ಳುವುದು ಮನುಷ್ಯನ ಸಭ್ಯತೆ ಹಾಗೂ ಸಜ್ಜನಿಕೆಯ ಒಂದು ಅಂಗ.
- ಸಮುದ್ರದಲ್ಲಿ ಸುರಿದ ಮಳೆ, ಹಸಿವಿಲ್ಲದವನಿಗೆ ನೀಡಿದ ಭೋಜನ, ಧನವಂತನಿಗೆ ಕೊಟ್ಟ ದಾನ, ದರಿದ್ರನಿಗೆ ಬಂದ ಯೌವನ ಇವೆಲ್ಲ ವ್ಯರ್ಥವೇ ಸರಿ
- ಕೈ ಮೇಲಿನ ಗೆರೆಗಳು ನಿನ್ನ ಭವಿಷ್ಯ ರೂಪಿಸುತ್ತವೆ ಎಂದು ನಂಬದಿರು, ಗೆರೆಗಲೇನು ಬಂತು, ಕೈ ಗಳೇ ಇಲ್ಲದವರಿಗೂ ಉತ್ತಮ ಭವಿಷ್ಯ ಇರುತ್ತದೆ ಎಂಬುದನ್ನು ಮರೆಯದಿರು. ನಿನ್ನ ಬಗ್ಗೆ ನಿನಗೆ ವಿಶ್ವಾಸವಿರಲಿ
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ
ಭಾನುವಾರ, ಜುಲೈ 10, 2016
ನುಡಿಮುತ್ತು - 36
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.