ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಗುರುವಾರ, ಡಿಸೆಂಬರ್ 15, 2022

ಅ-ಅಃ ವರನ ಅರ್ಹತೆ

ಮದುವೆ ವಯಸ್ಸಿಗೆ ಬಂದ ಮಗಳನ್ನು ತಂದೆ ಕೇಳುತ್ತಾನೆ

ತಂದೆ   : ವರ ಹೇಗಿರಬೇಕು?
ಮಗಳು :  ದಿಂದ ಅಃ ವರಗೆ ಅರ್ಹತೆ ಇರಬೇಕು.
ತಂದೆ   : ಅಂದರೆ ?
ಮಗಳು :  ರೀತಿ ಹೇಳಿದಳು.

ಸೂಚನೆ: (ಅಃ=ಅಹ), (=ರೂ)

ಪ್ಪ ಅಮ್ಮ ಇರಬಾರದು.

ಸ್ತಿಗೆ ನಾವೆ ಮುಖಂಡರಾಗಬೇಕು.

ಚು ಮಿಂಚು ಶ್ರೀರಾಮಚಂದ್ರನಂತಿರಬೇಕು.

ಶನಂತೆ ಒಪ್ಪಿಗೆ ಕೊಡಬೇಕು.

ನ್ನತ ಸ್ಥಾನ ಪಡೆದಿರಬೇಕು.

ರಿಗೆ ರಾಜನಂತಿರಬೇಕು.

ಷಿವರ್ಯರ ದರ್ಶನ ಪಡೆಯುತ್ತಿರಬೇಕು.

ಪಾಯಿಗಳು ಒಲಿದು ಬರುತ್ತಿರಬೇಕು.

ತ್ತರ ಇರಬೇಕು.

ಕೈಕ ಪುತ್ರನಾಗಿರಬೇಕು.

ಶ್ವರ್ಯವಂತನಾಗಿರಬೇಕು.

ಒಂಟಿಯಾಗಿರಬೇಕು.

 ಅಂದರೆ ಓಡಿಬರಬೇಕು.

ಷಧಾಲಯಕ್ಕೆ ಹೋಗಬಾರದು.

ಅಂ ಚೆಂದ ಇರಬೇಕು.

ಅಃ ಅಹಂಕಾರ ಇರಲಾರದ ಮದುಮಗನು ಬೇಕೆಂದು ಹೇಳಿದಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು