ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಜೂನ್ 21, 2022

ಮೇಲ್ನೋಟಕ್ಕೆ ಕೇವಲ ಯೋಗಾಸನವಷ್ಟೇ ಕಂಡರೂಅದರೊಳಗೊಂದು ನಮ್ಮ ಕರ್ನಾಟಕ ಕಾಣುತ್ತೆ...



ವಿಶ್ವ ಯೋಗ ಸಂಗೀತ ದಿನ

 ವಿ...ನಯ ಇರಲಿ ನ
 ಶ್ವ....ರ ಈ ಬಾಳಲಿ ಒಮ್ಮೆ
 ಯೋ...ಚನೆ ಮಾಡಿ ನೋಡಿ ಆ
 ...ಸಂಬಂಧಗಳ ಬೆಲೆ ಅರಿವಾಗುತ್ತೆ
 ದಿ....ನಕರ ಯಾವುದೇ ಅಪೇಕ್ಷೆ ಇಲ್ಲದವ 
 ನಾ...ನು ಎಂಬುದು ಬಿಟ್ಟುಬಿಡಿ ದಿನ 
 ....ರಿಯಲ್ಲಿ ಬದಲಾವಣೆ ತನ್ನಿ
 ....0ಗು ಮಾಸುವ ಬದುಕು ಎಷ್ಟು ದಿನ ಶಾಶ್ವತ ಅಲ್ವ. 
ಣೆ....ಪ್ರಮಾಣ ಮಾಡುವುದು ಬೇಡ ನಗುನಗುತ್ತಾ ಇರುವ
...ದುಕುಲ ತಿಲಕನಿಗೂ ತಪ್ಪಲಿಲ್ಲ ನಿಂದನೆ ಆರೋಪ

✍️ಕೃಪೆ: @ರಾಜೇಶ್ವರಿಶ್ರೀಧರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು