ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಬುಧವಾರ, ಜೂನ್ 10, 2020

ತಾಣದ 8 ನೇ ವರ್ಷದ ಪಯಣ

ಇಂದಿಗೆ ನಾನು ಜಗತ್ತಿಗೆ ಬಂದು 8 ವರ್ಷಗಳು ಪೂರ್ಣವಾದವುಅಂದರೆ ತಾಣ ಉದಯಿಸಿ 8 ವರ್ಷಗಳಾಯಿತು 8 ವರ್ಷದ ನಂಟಿನಲ್ಲಿ ಪ್ರಸ್ತುತವಾಗಿ ಪ್ರಕಟವಾದ 
ಲೇಖನಗಳ ಸಂಖ್ಯೆ: 1199 ಇದ್ದು ಹಾಗೂ 
ಒಟ್ಟು ಪುಟಗಳ ವೀಕ್ಷಣೆ ಸಂಖ್ಯೆ: 2,26,432+ 
 ತಾಣ ಪ್ರಾರಭವಾದಾಗ ಪ್ರಕಟಿಸಿದ ಮೊದಲ ಲೇಖನದ ಲಿಂಕ್ 
ಬುದ್ಧನ ಮಾರ್ಗ ಮತ್ತು  ಪ್ರಸ್ತುತ ಲೇಖನ 1199 ನೇ ಪೋಸ್ಟ


      ಸಾಮಾನ್ಯವಾಗಿ ನೀವು ಬುದ್ದ ಚಿತ್ರ ನೋಡಿ ಅಷ್ಟು ಸರಿಯಾಗಿ ಚಿತ್ರವನ್ನು ಚಿತ್ರಿಸಿಲ್ಲ ಎಂದು ಕರೆದರೂ, ನನಗೆ ಬೇಜಾರಿಲ್ಲ ಆದರೆ ನೀವು ಚಿತ್ರ ತೆಗೆಯಲು ಸಾದ್ಯವೇ ಎಂದು ನಾನು ನಿಮ್ಮನ್ನ ಪ್ರಶ್ನಿಸುತ್ತೇನೆ. ಕಾರಣ ನಾನು ಚಿತ್ರವನ್ನು 10 ನೇ ತರಗತಿಯಲ್ಲಿದ್ದಾಗ ಚಿತ್ರಿಸಿದ್ದು, ಆಗ ಸಮಯದಲ್ಲಿ (10 ನೇ ತರಗತಿ) ಎಲ್ಲರೂ ಓದಿನ ಕಡೆ ಗಮನವನ್ನು ಕೊಡುತ್ತಿದ್ದರೆನಾನು ಪ್ರೌಡ ಶಾಲೆಗೆ ಬಂದಾಗ ಅಲ್ಲಿ ಚಿತ್ರಕಲೆ ಎಂಬ ಒಂದು ವಿಷಯವಿತ್ತು. ವಿಷಯದಲ್ಲಿ ನಾನು ಹೆಚ್ಚು ಆಸಕ್ತಿ ಹೊಂದುತ್ತಾ, 10 ನೇ ತರಗತಿ ತಲುಪಿದಾಗ ಪೆನ್ಸಿಲ್ ಬಳಸದೇ ನೇರವಾದಿ ಪೆನ್ನಿನ ಮೂಲಕ ಚಿತ್ರವನ್ನು ಬಿಡಿಸುವ ನಿರ್ಧಾರ ಮಾಡಿ ಕೆಲವು ಚಿತ್ರಗಳನ್ನು ಬಿಡಿಸಿದೆನು.  ಸಂಧರ್ಭದಲ್ಲಿ ಮೂಡಿಬಂದ ಚಿತ್ರವೇ  ಗೌತಮ ಬುದ್ದನ ಚಿತ್ರ.ನಾನು ಬುದ್ಧನ ಚಿತ್ರ ಚಿತ್ರಿಸುವ ಕಡೆ ಗಮನ ಕೊಟ್ಟು ನನಗೆ ಸುಂದರ ಕಾಣುವಂತೆ ಚಿತ್ರಿಸಿದ್ದೇನೆ.
ಹಾಗೆಯೇ ನಾನು ಕಾಲದಲ್ಲಿ ಚಿತ್ರಿಸಿದ ಕೆಲವು ಚಿತ್ರಗಳನ್ನು ನನ್ನ ಟೆಲಿಗ್ರಾಮನ ''ನಮ್ಮ ಕನ್ನಡ ನಾಡು'' ಗುಂಪಿನಲ್ಲಿ ಪ್ರಕಟಿಸಿದ್ದೇನೆನಿಮಗೆ ಚಿತ್ರ ನೋಡಬೆಕೆನ್ನುವ ಹೆಚ್ಚಿನ ಆಸಕ್ತಿ ಇದ್ದರೆ ಕೆಳಗಿನ ಲಿಂಕನ್ನು ನೋಡಿ... 
ಹಾಗೂ

ಧನ್ಯವಾದಗಳು....
ಇಂತಿ ನಿಮ್ಮ ಶಿವಕುಮಾರ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು