ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶುಕ್ರವಾರ, ನವೆಂಬರ್ 22, 2019

ಅಮ್ಮಾ ನ ಮಡಿಲಲ್ಲಿ

ಬರೆವ ಪದಗಳೆಲ್ಲ ಕವನವಾಗು ವಂತಿದ್ದರೆ...!!
ಅರಳಿದ ಹೂವುಗಳೆಲ್ಲ ದೇವರ ಪಾದ ಸೇರುವಂತಿದ್ದರೆ...!!
ಕಂಡ ಕನಸೆಲ್ಲ ನನಸಾಗುವ ಆಗಿದ್ದರೆ....ಬೇಕು ಎನಿಸಿದೆಲ್ಲ ಸಿಗುವಂತಿದ್ದರೆ...!!
ಅವಕ್ಕೆ ಇರಬೇಕಾದ ಮೌಲ್ಯ ಇರುತಿತ್ತೇ....?
ಕಷ್ಟ ಇಷ್ಟ ಗಳ ನಡುವಿನ ಅಂತರ ತಿಳಿಯುತಿತ್ತೆ....?

ಪ್ರೀತಿಸಿದ ಎಲ್ಲರಿಗೂ ಪ್ರೀತಿ ಸಿಗುವಂತಿದ್ದರೆ...ಕಾಯುವಿಕೆಗೆ ನೋಯುವಿಕೆಗೆ ಅರ್ಥ ಇರುತಿತ್ತೆ...?
ಪ್ರೀತಿಯ ಮೌಲ್ಯ ಎಲ್ಲರಿಗೂ ಅರಿವಾಗುತಿತ್ತೆ....?
ವಿರಹದ ಬೇಗೆಯ ಅನುಭವದ ಅರಿವು ನಮಗಾಗುತಿತ್ತೆ...? 

ಭೂಮಿಯ ಮೇಲೆ ಜನಿಸಿದ ಎಲ್ಲರಿಗೂ...ತಂದೆ ತಾಯಿಯ ಪ್ರೀತಿ ಸಿಗುವಂತಿದ್ದರೆ...!!
ಬಂಧು ಬಳಗದ ನಂಟು ಸಿಗುವಂತಿದ್ದರೆ...!!
ಆ ಮಮತೆಯ ವಾತ್ಸಲ್ಯದ ಬೆಲೆ ತಿಳಿಯುತಿತ್ತೆ....? !!

ಕೃಪೆ: - ಮಲ್ಲಿಕಾರ್ಜುನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು