fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಏಪ್ರಿಲ್ 22, 2019

ಬದುಕಿಗೆ ದಾರಿದೀಪ ಆದವಳು - ಅಮ್ಮ

ಬದುಕಿಗೆ ದಾರಿದೀಪ ಆದವಳು
ಕಂಬನಿ ಇಟ್ಟಾಗ ಕಣ್ಣೀರ ಒರೆಸಿದವಳು
ಕಷ್ಟ ಬಂದಾಗ ಹೆಗಲಿಗೆ ಹೆಗಲಾದವಳು
ಸೋತಾಗ ಸಂತ್ವಾನ ಹೇಳಿದವಳು ||

ತಪ್ಪು ಮಾಡಿದಾಗ ತಿದ್ದಿ ಹೇಳಿದವಳು
ತಪ್ಪು ಹೆಜ್ಜೆ ಇಟ್ಟಾಗ ಕೈ ಹಿಡಿದು ನಡೆಸಿದವಳು
ಕೆಲಸ ಸಿಕ್ಕಾಗ ಹೆಮ್ಮೆ ಪಟ್ಟವಳು 
ಜೀವನಕ್ಕೆ ಹೊಸ ಹುರುಪು ತಂದವಳು ||

ನೊಂದಾಗ ಮನದಲ್ಲೇ ಮರುಗಿದವಳು 
ಪ್ರತಿ ಹೆಜ್ಜೆಗೆ ಸ್ಫೂರ್ತಿಯಾದವಳು
ಕನಸಿನ ಗೋಪುರಕ್ಕೆ ಜೀವಗಂಗೆ ಇವಳು 
ಸಾರ್ಥಕ ಬದುಕಿನ ನಿಧರ್ಶನ ಇವಳು ||

ಇವಳೇ ಮಮತಾಮಯಿ ''ಅಮ್ಮ''
ಕೃಪೆ - ಜ್ಯೋತಿ ಭಟ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು