fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಫೆಬ್ರವರಿ 24, 2019

ಉಪ್ಪು

ಪ್ರಮಾಣದಲ್ಲಿ ವ್ಯತ್ಯಾಸವಾದಾಗ ಇದರ ಮಹತ್ವದ ಅರಿವಾಗುತ್ತದೆ
ಉಪ್ಪು ತಿಂದವನ ಮುಖವು ಬೆಪ್ಪು ತಕ್ಕಡಿಯಂಥಕ್ಕು
ಸಮುದ್ರದಲ್ಲಿ ದೊರೆಯುವುದರಿಂದ ಇದು ಮೀನಿನ ಬೆವರಿನಿಂದ ಉಂಟಾಗುವುದೆಂದು ಊಹಿಸಬಹುದು
ಯಾವ ಕಾಲಕ್ಕೂ ಸಪ್ಪೆಯೆನಿಸದ ಪದಾರ್ಥ
ನಮ್ಮ ದೇಹದ ಕಣ ಕಣದಲ್ಲೂ ಉಪ್ಪೇ ಇದೆ. ಬೆವರಿದಾಗ ತಿಳಿಯುತ್ತದೆ
ಉಪ್ಪಿನಲ್ಲಿ ಮೋಸ ಮಾಡುವ ದ್ರೋಹಕ್ಕೆ ಉಪ್ಪಾಯ ಎನ್ನಬಹುದು
ತಪ್ಪು ಮಾಡಿದರೆ ಒಪ್ಪಿಕೊಳ್ಳಬೇಕು,ಅಥವಾ ಉಪ್ಪು ಕೊಳ್ಳಬೇಕು
ಉಪ್ಪಿಗೆ ಪೆಪ್ಪರ್ ಬೆರೆಸಿ ತಿಂದರೆ ನೀರೂರಿಸುತ್ತೆ
ಉಪ್ಪಿಗಿಂಥ ರುಚಿಯಿಲ್ಲ ಎನ್ನುವವರು ಒಮ್ಮೆ ಉಪ್ಪಿನಕಾಯಿ ತಿಂದು ನೋಡುವುದು ಒಳಿತು

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು