fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಫೆಬ್ರವರಿ 03, 2019

ಧರ್ಮರಾಯ ಹೇಳಿದ್ದು

ಮಹಾಭಾರತದಲ್ಲಿ ಒಮ್ಮೆ ಧರ್ಮರಾಯ ಹೇಳಿದ್ದು

" ಎಲ್ಲರೂ ಸಾಯಲೇ ಬೇಕು, ಆದರೆ ಸಾವನ್ನು ಯಾರೂ ಬಯಸುವುದಿಲ್ಲ."

ಈ ಮಾತನ್ನೇ ಇಂದಿನ ಭಾರತದ ಪರಿಸ್ಥಿತಿಯಲ್ಲಿ ಹೀಗೆ ಹೇಳ ಬಹುದಲ್ಲವೇ...

* ನೀರು ಎಲ್ಲರಿಗೂ ಬೇಕು ಆದರೆ ನೀರನ್ನು ರಕ್ಷಿಸ ಬಯಸುವುದಿಲ್ಲ.
* ನೆರಳು ಎಲ್ಲರಿಗೂ ಬೇಕು ಆದರೆ ಮರಗಳನ್ನು ಬೆಳೆಸಲು ಬಯಸುವುದಿಲ್ಲ.
* ಆಹಾರ ಎಲ್ಲರಿಗೂ ಬೇಕು ಆದರೆ ವ್ಯವಸಾಯ ಮಾಡಲು ಬಯಸುವುದಿಲ್ಲ.
* ಸೊಸೆ / ಪತ್ನಿ ಎಲ್ಲರಿಗೂ ಬೇಕು ಆದರೆ ಮಗಳನ್ನು ಬಯಸುವುದಿಲ್ಲ.
* ಹಾಲು ಎಲ್ಲರಿಗೂ ಬೇಕು ಆದರೆ ಹಸುಗಳ ಸಂರಕ್ಷಣೆ ಮಾಡ ಬಯಸುವುದಿಲ್ಲ.
* ಅಧಿಕಾರ ಎಲ್ಲರಿಗೂ ಬೇಕು ಆದರೆ ಕಾರ್ಯ ಮಾಡ ಬಯಸುವುದಿಲ್ಲ.
* ಸರ್ಕಾರಿ ನೌಕರಿ ಎಲ್ಲರಿಗೂ ಬೇಕು ಆದರೆ ಸರ್ಕಾರಿ ಶಾಲೆಗೆ ಪ್ರವೇಶ ಬಯಸುವುದಿಲ್ಲ............
ಏನಂತೀರ....ನೀವು.....?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು