ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಅಕ್ಟೋಬರ್ 27, 2025

ವಿನಂತಿ... (ಕವನ)

ಇಲ್ಲಿ ನಾನೂ
ಎನ್ನುವುದು ಗೌಣ.

ನಮ್ಮ ಬರಹಕ್ಕೆ
ನೀಡಿ ಸನ್ಮಾನ.

ಬರಹದೆದೆಯ ಮೇಲೆ
ಏಕೆ ನ/ನಿಮ್ಮ ಗತ್ತು ಗಮ್ಮತ್ತು.

ಒಮ್ಮೆ ಓದಿ ಹಾಕಿರಿ
ತಮ್ಮ ಅಭಿಪ್ರಾಯ.

ಸುಃಖಾ ಸುಮ್ಮನೆ
ಬೇಡ ಹೊಗಳಿಕೆಯ ಶರಾ.

ಇರಲಿ ಬರಹಕ್ಕೊಂದು
ನಿಜವಾದ ಅಭಿಪ್ರಾಯ.

ಓದುಗರು ನೀವು
ಬರೆಯುವವರು ನಾವು.

ಬರಹ ಮುಕುಟಕೆ
ಓದುಗರೇ ಕಳಶಪ್ರಾಯ.....    
                                                    @ಅನಾಮದೇಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು