fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಸೆಪ್ಟೆಂಬರ್ 24, 2018

ವ್ಯರ್ಥ

'ಅರ್ಥ'ಗಳಿಸಲಾಗದ ಯಾವುದೇ ಪ್ರಯತ್ನ ಅಥವಾ ಅರ್ಥವಿಲ್ಲದ ಯತ್ನ
ಕಲ್ಲೆಸೆದರೂ ಫಲ ಉದುರದೇ ಇರುವಂಥ ವಿಫಲ ಕಾರ್ಯ
ಮೂರ್ಖನಿಗೆ ಬುದ್ಧಿ ಹೇಳುವುದು ಮತ್ತು ಬುದ್ಧಿವಂತನಿಗೆ ಪಾಠ ಹೇಳೋದು
ಗಾಳಿಗೆ ಗುದ್ದುವುದು, ನೀರಿನಲ್ಲಿ ಬರೆಯುವುದು, ನಾರಿಯ ಬುದ್ಧಿಯನ್ನು ತಿದ್ದುವುದು
ಸತ್ಯವಂತಿಕೆ ಮತ್ತು ಪ್ರಾಮಾಣಿಕವಾಗಿ ಬದುಕುವ ಪ್ರಯತ್ನ
ಮನಮೋಹನ್ ಸಿಂಗ್ ಎದುರು ಮೈಕ್ ಹಿಡಿಯುವುದು
ದೇಶವನ್ನು ಉದ್ದರಿಸುವ ಕನಸು ಕಾಣುವುದು
ಸಿನಿಮಾ ನೋಡದ, ಬಂಕ್ ಹಾಕದ ಕಾಲೇಜು ಜೀವನ
ಲವ್ ಮಾಡದವನ ಬದುಕು
ಹಣವನ್ನು ಅಗತ್ಯಕ್ಕೆ ಖರ್ಚಿಸದೇ ಕೂಡಿಡುವಿಕೆ
ಹೆಂಡತಿಯ ದೃಷ್ಟಿಯಲ್ಲಿ ಒಳ್ಳೆಯವನೆಂದು ಹೇಳಿಸಿಕೊಳ್ಳಬೇಕೆಂದು ಇಚ್ಚಿಸುವುದು
ನಾಳೆಯಿಂದ ಕುಡಿತ ಬಿಡುತ್ತೇನೆ ಎನ್ನುವವನ ಮಾತನ್ನು ನಂಬುವುದು
ಹೆಂಡತಿಗೆ ಅವಳ ತಪ್ಪನ್ನು ಅರ್ಥ ಮಾಡಿಸಲು ಹೊರಡುವುದು

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು