fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಸೆಪ್ಟೆಂಬರ್ 20, 2018

ಮಳೆ ಕಳೆ (Rain ... )

ಮಳೆ ಬಂತು
ಮಳೆ ಬಂತು
ನಮ್ಮ ನಾಡಿಗೆ 
ತರುಲತೆಗಳಿಗೆ ತುಂಬಿತು ನವಚೇತನ 
ನದಿನಾಲೆಗಳು ಕೂಡ 
ತುಂಬಿ ತುಳುಕಾಡಿದವು 
ಜನಮನಗಳಲ್ಲಿ ಕೂಡಾ 
ಹೊಸತನವು ತುಂಬಿತು 
ಬೋಳು ಬೋಳಾಗಿದ್ದ 
ಬರಡು ಭೂಮಿಗಳೆಲ್ಲಾ 
ಹಚ್ಚ ಹಸುರಿನ ಚಾದರವ 
ಹೊದ್ದು ಮಲಗಿದವು 
ದೇಗುಲಗಳಲ್ಲಿ ಗಂಟೆ 
ಮಾರ್ದನಿಯು ಮೂಡಿತು 
ಹರಕೆ ಪೂಜೆಗಳೆಲ್ಲಾ 
ಭಕ್ತಿಯಲಿ ನಡೆಯಿತು 

ಕೃಪೆ - ವಿ. ಸತ್ಯನಾರಾಯಣ ರಾವ್‌ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು