ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಜುಲೈ 24, 2018

ಕತ್ತಲು


ದಿನಮಣಿ ದಿನನಿತ್ಯ ದಿಗಂತದಲ್ಲಿ ಅಸ್ತಂಗತನಾದಾಗ ಆವರಿಸುವಂಥದ್ದು
ನಕ್ಷತ್ರ ವೀಕ್ಷಣೆಗೆ ಇದೇ ಬೇಕು
ಹೊತ್ತು ಸಾಗಿಸಬೇಕು, ಅದಕೆ ಕತ್ತಲೆ ಬೇಕು - ಕೆ.ಎಸ್.
ಇರುಳು ಹೊರಳಿದ್ದರ ಫಲ
ಶೃಂಗಾರ ಅರಳುವ ಸಮಯ
ಮರ್ಯಾದೆಯು 'ಮರ್ಯಾದೆ'ಯನ್ನು ಮೀರುವ ಹೊತ್ತು
ಕೆಲವರು ಕರಡಿಗೆ 'ಜಾಮೂನು' ತಿನ್ನಿಸಲು ಹೊರಡುವ ಸಮಯ
ಥಿಯೇಟರ್ನಲ್ಲಿ ಕತ್ತಲಿರುವ ಜಾಗಕ್ಕೆ ವಿಶೇಷ ಬೇಡಿಕೆ
ಬೆಳಕಿನ ಮಹತ್ವ ಹೆಚ್ಚಿದ್ದು ಇದರಿಂದಲೇ
ಅಂಧಕಾರದ ಅಂದ ನೋಡಲು ಕಣ್ಣು ಬೇಕಿಲ್ಲ
ಬೆಳಕಿನ ಅಭಾವ ಕತ್ತಲೆಯೋ ಅಥವಾ ಕತ್ತಲೆಯ ಅಭಾವ ಬೆಳಕೋ...
ಇದನ್ನು ನೋಡುವುದಕ್ಕೆ ಬೆಳಕು ಬೇಡ
ಒಂದರ್ಥದಲ್ಲಿ ಇದು ಸ್ವಯಂ ಪ್ರಕಾಶ
ಕ್ಯಾಮೆರಾ ಫಿಲ್ಮ್ಗಳಲ್ಲಿನ ಫೋಟೋಗಳು ಬೆಳಕಿಗೆ ಬರೋದು ಇದರಲ್ಲಿಯೇ

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು