ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಬುಧವಾರ, ಮೇ 24, 2017

ಬೆವರು


ಯಾವುದೇ ಕಾರ್ಯ ಯಶಸ್ವಿಯಾಗಲು 99 ಪ್ರತಿಶತ ಬೆವರು, ಮತ್ತು 1 ಪ್ರತಿಶತ ದೇವರು
ಬೆವರು ಸುರಿಸಿ ದುಡಿದವಗೆ ಸ್ನಾನದ ಮಹತ್ವ ತಿಳಿದಿರುತ್ತದೆ
.ಸಿ. ರೂಮಿನಲ್ಲಿ ಕೆಲಸ ಮಾಡುವವರಿಗೆ ಕರೆಂಟ್ ಹೋದಾಗ ಮಾತ್ರ ಬೆವರು ಸುರಿಸಿ ದುಡಿವ ಅವಕಾಶ
ಲಲನಾ ಮಣಿಗಳು ಬೆವರು ಸುರಿಯದಂತೆ ಛಿಜಢಿಛ್ಠಜ ಆಗಿರುತ್ತಾರೆ
ಹಗಲು ಬೆವರು ಸುರಿಸಿ ದುಡಿ, ರಾತ್ರಿ ಬೆವರೇಜ್ ಕುಡಿ
ಫೀವರ್ ಜಾಸ್ತಿಯಾದಾಗಲೂ ಮೈಯ್ಯಿಂದ ಹೋಗೋದು ಇದೇ
ವೇದಿಕೆ ಮೇಲೆ ಭಾಷಣ ಮಾಡುವಾಗ ಚಳಿಗಾಲದಲ್ಲೂ ಉಕ್ಕುವ ನೆರೆ
ಬೆವರು ಸುರಿಸಿ ದುಡಿವ ಗಂಡನನ್ನು ಎಲ್ಲರೂ ಇಷ್ಟಪಡುತ್ತಾರೆ, ಆದರೆ ಸ್ನಾನ ಮಾಡಿ ಬಂದ ನಂತರವಷ್ಟೇ
ಉಪ್ಪು ತಿಂದ ಮೈಯ್ಯಿಂದ ಸುರಿಯುವ ಉಪ್ಪುಪ್ಪು ದ್ರವ
ದುಡಿವವಗೆ ಬೆವರೇ ದೇವರು
ಎವರೇಜು ಜನರ ಪ್ರತಿ ದಿನದ ಸಂಗಾತಿ
ನಿಮ್ಮನ್ನು ಆರ್ದ್ರವಾಗಿಡುವ ವಿಷಯ
ಸೋಪ್ ಕಂಪೆನಿಯ ಬ್ಯುಸಿನೆಸ್ ಫ್ರೆಂಡ್ಲಿ

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು