ಹುಟ್ಟು ಉಲ್ಲಾಸದಿಂದ ಬರುತ್ತದೆ,
ಸಾವು ಅತಿ ಘೋರವಾಗಿ ಕಾಡುತ್ತದೆ,
ಆದರೆ ಇವೆರಡರ ಮಧ್ಯೆ ಸುಖ ದುಃಖಗಳೆಂಬುವು
ಸದಾ ಕಿತ್ತಾಟದಲ್ಲಿ ತೊಡಗಿ ದಾಯಾದಿಗಳಂತೆ ಸೆಣೆಸಾಡುತ್ತ
ಮನುಷ್ಯನ ಮೇಲೆ ಅಧಿಕಾರ ಸಾಧಿಸುತ್ತವೆ.
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೇಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.