ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಗುರುವಾರ, ಜೂನ್ 01, 2017
ಬುಧವಾರ, ಮೇ 31, 2017
ನನ್ನ ಭಾರತ (My India)
ನೋಡು ಬಾ ನೋಡು ಬಾ
ನನ್ನ ಭಾರತ
ಹಾಡು ಬಾ ಹಾಡು ಬಾ
ಸುಪ್ರಭಾತಾ...
ಅದೋ ನೋಡು ಬಾನಿನಲ್ಲಿ ನಮ್ಮ ಬಾವುಟ
ಕೇಸರಿ ಬೀಳಿ ಹಸಿರ ರಂಗಿನಲ್ಲಿ
ಹಾರಾಡುತಿದೆ ಪಟಪಟ
ರೀನಾ ರೀಮಾ ರಿಹಾನಾ
ಎಲ್ಲ ಬನ್ನಿರೆ
ಪ್ರೀತಿ ಸ್ನೇಹ ಸೌಹಾರ್ದನಾ
ಬಹಳ ತನ್ನಿರೆ...
ಪರಿಸರವ ಕಾಪಾಡುವ
ಮಾಡೋಣ ಸ್ವಚ್ಛ ಭಾರತ
ಪವಿತ್ರ ಭೂಮಿ ಎನುತ
ಹಾಡೋಣ ನಲಿಯುತ
ಖನಿಜ ಸಂಪತ್ತುಗಳ
ತವರು ಭಾರತ
ಸತ್ಯ ಶಾಂತಿ ಧರ್ಮಗಳ
ಉಸಿರು ಭಾರತ
ಜೈ ಭಾರತ ಜೈ ಭಾರತ
ಎಂದು ಮೆರೆಯುವಾ
ಭಾರತ ಭಾಗ್ಯ ವಿಧಾತ
ಎಂದು ನಮಿಸುವಾ...
ಕೃಪೆ -> ರಾಧಾ ಪ್ರಕಾಶ್
ಮಂಗಳವಾರ, ಮೇ 30, 2017
ಶುಕ್ರವಾರ, ಮೇ 26, 2017
ಎಲೆಗಾರ ಕಾಮಣ್ಣ
ಅಂಕಿತ ನಾಮ: ಆತುರೇಶ್ವರ ಲಿಂಗ
ಕಾಲ: ೧೪೦೦
ದೊರಕಿರುವ ವಚನಗಳು: 1 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ: 1400.
ಎಲೆ ಮಾರುವ ವೃತ್ತಿಯವನು. ಈತನ ಒಂದು ವಚನ ದೊರೆತಿದೆ.
ಕಾಲ: ೧೪೦೦
ದೊರಕಿರುವ ವಚನಗಳು: 1 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ: 1400.
ಎಲೆ ಮಾರುವ ವೃತ್ತಿಯವನು. ಈತನ ಒಂದು ವಚನ ದೊರೆತಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
