ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಭಾನುವಾರ, ಮೇ 07, 2017

ಎಪ್ರೀಲ ತಿಂಗಳ ಟಾಪ್ - 3 ವೀಕ್ಷಣೆ

ನಾನು ಕನ್ನಡದ ಕಂದ, ಕನ್ನಡಕ್ಕಾ ತೆರೆದಿದ್ದೇನೆ ಕನ್ನಡದ ತಾಣ, ಅದುವೇ www.spn3187.blogspot.in, ಹಾಗೆಯೇ ಕನ್ನಡದ ಟೆಲಿಗ್ರಾಮ ಗುಂಪು https://t.me/joinchat/AAAAAEDPKsqF5ygl2NqaRA ಬನ್ನಿ ಜೊತೆಗೂಡಿ ಕನ್ನಡವನ್ನು ಬೆಳೆಸೋಣ ಕನ್ನಡವನ್ನು ಉಳಿಸೋಣ, ಕನ್ನಡವೇ ಸತ್ಯ, ಕನ್ನಡವನ್ನುಮಾತನಾಡೋಣ ನಿತ್ಯ ನಿತ್ಯ..... ಕನ್ನಡದ ಗುಂಪನ್ನು ಬೆಳೆಸಲು ನಿಮ್ಮ ಕೈ ಜೋಡಿಸಿ, ಈ ಲಿಂಕ್-ನ್ನು ನಿಮ್ಮ ಪರಿಚಯವಿರುವ ಎಲ್ಲರಿಗೂ ಹಂಚಿ (Share)
..
ನಮ್ಮ ಜಾಲತಾಣದ ಎಪ್ರೀಲ ತಿಂಗಳ
ಟಾಪ್ - 3 ವೀಕ್ಷಣೆಯ ವಿವರ

ಕಳೆದ ತಿಂಗಳ ಪ್ರಕಟನೆಗಳ ಟಾಪ್ 3 ವೀಕ್ಷಣೆಗಳು

ಕಳೆದ ತಿಂಗಳ ರಾಷ್ಟ್ರಗಳ ಪ್ರಕಾರ ಟಾಪ್ 3 ವೀಕ್ಷಣೆಗಳು

ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ಜರ್ಮನಿ
ಕಳೆದ ತಿಂಗಳ ಬ್ರೌಸರ್ಗಳ ಪ್ರಕಾರ ಟಾಪ್ 3 ವೀಕ್ಷಣೆಗಳು

Chrome

Firefox

UC Browser

ಕಳೆದ ತಿಂಗಳ ಆಪರೇಟಿಂಗ್ ಸಿಸ್ಟಮ್ಗಳ ಟಾಪ್ 3 ವೀಕ್ಷಣೆಗಳು

Android

Windows

Linux

ಕಳೆದ ತಿಂಗಳ ಆಪರೇಟಿಂಗ್ ಸಿಸ್ಟಮ್ಗಳ ಪ್ರಕಾರ ಟಾಪ್ 3 ವೀಕ್ಷಣೆಗಳು

Windows 7


Windows 8.1

Windows 8

ತಾಣ ಪ್ರಾರಂಭದ ವರ್ಷದಿಂದ ಇಂದಿನವರೆಗಿನ ಪೋಸ್ಟಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಮಾಡಿದ ಟಾಪ್ 3 ಪುಟಗಳು

ಟಾಪ್ 3 ವೀಕ್ಷಣೆಯ ತಿಂಗಳುಗಳು
ಅಗಸ್ಟ 2015 - 6,250
ಜುಲೈ 2015 - 5,780
ನವೆಂಬರ್ 2016 - 3,697
ಟಾಪ್ 3 ವೀಕ್ಷಣೆಯ ದಿನಗಳು
26 ಅಗಸ್ಟ 2015 - 592
25 ಅಗಸ್ಟ 2015 - 539
15 ಜುಲೈ 2015 - 532
ಒಂದೇ ಸಮಯದಲ್ಲಿ ಬಹಳ ವೀಕ್ಷಕರು ವೀಕ್ಷಿಸಿದವರ ಟಾಪ್ 3 
ಅಕ್ಟೋಬರ್ 2016 - 35
ಅಗಸ್ಟ್ 2016 - 17
ಅಕ್ಟೋಬರ್ 2016 - 09
ಕಳೆದ ತಿಂಗಳ ಪುಟವೀಕ್ಷಣೆಗಳು
2,646+
ಪ್ರಸ್ತುತ G+ ನ ಒಟ್ಟು ಸದಸ್ಯರುಗಳ ಸಂಖ್ಯೆ
+ 84
ಪ್ರಸ್ತುತ ಒಟ್ಟು ವೀಕ್ಷಣೆಯ ದೇಶಗಳ ಸಂಖ್ಯೆ
+ 87

ಶುಕ್ರವಾರ, ಮೇ 05, 2017

ನಿಂಬೆ ರಸ

ಪ್ರತಿ ದಿನ ನಿಂಬೆ ರಸ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಸಿಟ್ರಿಕ್ ಆ್ಯಸಿಡ್, ಮೆಗ್ನಿಷಿಯಂ, ಕ್ಯಾಲ್ಸಿಯಂ, ಫಾಸ್ಪರಸ್, ವಿಟಮಿನ್ ಎ ಪೌಷ್ಠಿಕಾಂಶವನ್ನು ನಿಂಬೆ ಹೊಂದಿದೆ.
ದಿನನಿತ್ಯ ನಿಂಬೆ ರಸವನ್ನು ಸೇವಿಸುವುದರಿಂದ ಹಲವು ಪ್ರಯೋಜನಗಳಿವೆ. ರಕ್ತವನ್ನು ಇದು ಶುದ್ಧೀಕರಿಸುತ್ತದೆ. ದೇಹಕ್ಕೆ ತಂಪು ನೀಡುತ್ತದೆ, ಆ್ಯಂಟಿ ಸೆಪ್ಟಿಕ್ ಗುಣ ಹೊಂದಿದೆಯಲ್ಲದೇ ಆಯಾಸ ಪರಿಹಾರಕ್ಕೆ ನಿಂಬೆ ರಸ ರಾಮಬಾಣ. ಕೊಬ್ಬಿನಂಶ ಕಡಿಮೆ ಮಾಡುತ್ತದೆ, ಜೀರ್ಣ ಶಕ್ತಿಗೆ ಸಹಕಾರಿ ಹೀಗೆ ಹತ್ತು ಹಲವು ಪ್ರಯೋಜನಗಳು ನಿಂಬೆ ಉಪಯೋಗಿಸುವುದರಿಂದ ಲಭಿಸುತ್ತದೆ.
ಉತ್ತಮ ಆರೋಗ್ಯಕ್ಕಷ್ಟೇ ಅಲ್ಲದೇ ಸೌಂದರ್ಯವರ್ಧಕವಾಗಿಯೂ ನಿಂಬೆ ತುಂಬಾ ಪರಿಣಾಮಕಾರಿ. ನಿಂಬೆ ರಸದೊಂದಿಗೆ ಚಿಟಕಿ ಉಪ್ಪು ಬೆರೆಸಿ ಹಲ್ಲುಜ್ಜುವುದರಿಂದ ಹಲ್ಲು, ವಸಡು ಗಟ್ಟಿಯಾಗಿ ಹಲ್ಲು ಹೊಳೆಯುತ್ತವೆ. ಕೂದಲು ಉದುರುವ ಸಮಸ್ಯೆಗೂ ನಿಂಬೆ ಬಳಸಿ ಲಾಭ ಪಡೆಯಬಹುದಾಗಿದೆ.

ಸೋಮವಾರ, ಮೇ 01, 2017

ಚಕ್ರ ನದಿ

ಕರ್ನಾಟಕದ ಕುಂದಾಪುರ ಮತ್ತು ಗಂಗುಲ್ಲಿ ಪ್ರದೇಶಗಳ ಮೂಲಕ ಹರಿದ ಹೋಗುವ ಚಕ್ರ ನದಿಯು ಭಾರತದ ನದಿಗಳಲ್ಲೊಂದು. ಪಶ್ಚಿಮಾಭಿಮುಖವಾಗಿ ಹರಿಯುವ ಇದು ಮೊದಲು ಸೌಪರ್ಣಿಕ, ವರಾಹಿ ಮತ್ತು ಕುಬ್ಜ ನದಿಗಳನ್ನು ಕೂಡಿ ಅಂತಿಮವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

1.. ಜಾಹೀರಾತು

2.ಜಾಹೀರಾತು