fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಸೆಪ್ಟೆಂಬರ್ 08, 2024

ನನ್ನ ಕಲ್ಪನೆಯಲ್ಲಿ ಗ ಣ ಪ ತಿ ಅಕ್ಷರಗಳಿಂದ ಮೂಡಿಬಂದ ಗಣಪತಿ@spn3187

    ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು

ವಿನಾಯಕ ಚತುರ್ಥಿ ಅಕ್ಷರಗಳ ಅರ್ಥ 
                                                              @ಶ್ರೀಮತಿ ರಾಜೇಶ್ವರಿ (ಚಿಗುರೆಲೆ ಸಾಹಿತಿ)
🐘🦣🐘🦣🐘spn3187🦣🐘🦣🐘🦣

ವಿಶ್ವಾಸ ಬೆಳಸಿಕೊಳ್ಳಿ‌
ನಾನೇ ಎಂಬುದು ದೂರತಳ್ಳಿ ಎನ್ನತ್ತ
ಶಸ್ಸಿನ ಹಾದಿಯ ತೋರಿಸಿರುವ ಭಕ್ತಿಯಿಂದ
ರೆದಾಗ  ಓಡೋಡಿ ಬರುವ

ತುರತೆ ಕೊಟ್ಟಿರುವ
ತು0ಬು ಜೀವನದಲ್ಲಿ ತಂದೆ ತಾಯಿಗಳ ಮಹತ್ವವನ್ನು ಅ
ರ್ಥ ಮಾಡಿಸಿದ ನಮ್ಮ ವಿನಾಯಕನಿಗೆ ನಮನಗಳು 

 

ಮೊದಲನೆಯ ಅಕ್ಷರದ ಗಾತ್ರ ಮತ್ತು ಬಣ್ಣ 9

ಆಜ್ಞೇಯಂತೆ ನಡೆಯುವೆನು.
ನಿಮ್ಮಿಚ್ಚೆಯಂತೆ ನಡೆಯುವ ನೇವಕ ನಾನು.
ಜೈ ಕನ್ನಡಾಂಬೆ.

ಶುಕ್ರವಾರ, ಸೆಪ್ಟೆಂಬರ್ 06, 2024

ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯಂದು ಶಿಕ್ಷಕ ಸ್ವರಾಕ್ಷರ ಕವನ - ನಮನ

□■○● ಶಿಕ್ಷಕರಿಗೆ ●○■□

ಅ ಕ್ಷರಗಳನ್ನು ತಿದ್ದಿ ತೀಡಿ ಕಲಿಸಿ 

ಆ ಶೀರ್ವದಿಸಿ ಕೈ ಹಿಡಿದು ನಡೆಸಿ 

ಇ ಂದಿನ ನನ್ನಯ

ಈ ಸ್ಥಿತಿಗೆ ಕಾರಣ ಭೂತರಾದ

ಉ ರು ಹೊಡಿಸಿ, ಮರೆಯದಂತೆ

ಊ ಟ ಆಟದ ನಡುವೆ ಪಾಠವ

ಋ ಷಿ ಮುನಿಗಳ ಯಜ್ಞದಂತೆ

ಎ ಲ್ಲಾ ವಿಷಯಗಳ ಜೊತೆ ಜೀವನದ

ಏ ರಿಳಿತ ತಿಳಿಸಿ, ಎಂದೆಂದೂ 

ಐ ದು ಜನರ ಬಾಳಿಗೆ ಬೆಳಕು 

ಒ ದಗಿಸಲು ಸಹಾಯ ಮಾಡಲು 

ಓ ದು ಬರೆಹಗಳನ್ನು ಆಸಕ್ತಿಯಿಂದ 

ಔ ದಾರ್ಯ ಪೂರ್ವಕವಾಗಿ ಮನದ

ಅಂ ಗಳದಲ್ಲಿ ಇಳಿಸಿದ ಎಲ್ಲಾ ಶಿಕ್ಷಕರಿಗೆ ವಂದನೆ. 

✍🏻 ಉ.ವೇಣುಗೋಪಾಲ್

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು