ಬದುಕು ನಾಕು ದಿನದ ಸಂತಿ
ಯಾಕ ಮಾಡತಿ ನೀ ಚಿಂತಿ
ಸಂಸಾರದಾಗ ಸಿಕ್ಕೊಂಡ ಕುಂತಿ
ವಿಷಯ ವಿಷ ತಿಳಿದ ಸಂಗತಿ
ನಟ್ಟ ನಡು ನೀರಾಗ ಬಂದ ನಿಂತಿ
ಏಳೊ ಹುಚ್ಚಾ ಇದೆಲ್ಲಾ ಭ್ರಾಂತಿ
ಮಾಡು ಮನ್ಸನ್ಯಾಗ ಜ್ಞಾನ ಕ್ರಾಂತಿ
ಹೊಳೆವೆ ನೀನಾಗ ತೇಜ ಕಾಂತಿ
ನಿನ್ನೊಳಗ ನೀ ಹುಡುಕು ಶಾಂತಿ
ಬೆಳಗುವದಾಗ ಅಧ್ಯಾತ್ಮ ಜ್ಯೋತಿ
█▓▒▒░░░⮊⯮ ಕೃಪೆ: 🙶 ಅನ್ನಪೂರ್ಣ ಸಕ್ರೋಜಿ🙷 ⮈░░░▒▒▓█
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.