ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಜೂನ್ 15, 2021

ಅ-ಅಃ ವರೆಗೆ ಆಮಂತ್ರಣ

ನುಮಾನ ಬೇಡ ಇನ್ನು
ಮಂತ್ರಣ ನೀಡಿರುವೆ
ಲ್ಲಿರುವೇ ಅನುವರ್ತಿ ನಾನು
ಗಲೇ ಬಂದು ಸೇರಿಕೋ ನೀನು, ನನ್ನಾ ಒಲವೇ
ದಯವಾಗಲಿ ಸೂರ್ಯ ನಮ್ಮಾ ಬಾಳಲಿ
ರೆಲ್ಲಾ ನಮ್ಮ ಜೋಡಿಯ ಹಾಡಿ ಹೊಗಳಲಿ
ಷಿ ಮುನಿಗಳು ಬರೆದಿಟ್ಟಿಹರು ಮಂತ್ರ ಘೋಷವ
ಲ್ಲಾ ಹಿರಿಯರ ಸಮ್ಮುಖದಲ್ಲಿ ವಿವಾಹ ಆಗುವ
ನೇ ಕಷ್ಟ ಬರಲಿ ಒಟ್ಟಾಗಿ ಎದುರಿಸುವ
ದು ಕನ್ಯೆಯರು ಲೋಕದಲಿ, ಆರನೆಯವಳು ನೀನೇ
ಲವಿನಜ್ಯೋತಿ ನನ್ನಲಿಬೆಳಗಿದ, ಒಲವಿನ ದೇವತೆ
ನೀನೇ
ದಲಾರೆ ನಿನ ಮನಸಿನ ಮಾತನು, ಮುಗ್ಧ ನಾನು
ಥಣವನ್ನು ಕೊಟ್ಟಿರುವೆ ಪ್ರೀತಿಯ ಔಥಣವನ್ನು
ಅಂತರಂಗದ ಸುಖದುಃಖಗಳೆಲ್ಲವ ಹಂಚಿಕೊಳ್ಳೋಣ
ಅಃ ಅಃ ಬದುಕೇ ಸುಂದರ, ಮುಂದೆಂದೂ ಸಡಗರ
=> ಕೆ ಎಸ್ ಸುಬ್ರಹ್ಮಣ್ಯ ಬಾಬು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು