ನಿತ್ಯ ಸೇವಿಸಿ
*******************
(1) ಆಹಾರದಲ್ಲಿ ಶುಂಠಿ, ಕಾಳುಮೆಣಸನ್ನು ಕಡ್ಡಾಯವಾಗಿ ಬಳಸಬೇಕು.
(2) ಆಹಾರದಲ್ಲಿ ಅರಿಶಿನ, ನಿಂಬೆ ಹಣ್ಣನ್ನು ಕಡ್ಡಾಯವಾಗಿ ಬಳಸಬೇಕು.
(3) ಚಹಾ ಬದಲಾಗಿ ಕಾಳುಮೆಣಸು, ಮೆಂತ್ಯ, ಜೀರಿಗೆ, ಶುಂಠಿ ಬಳಸಿ ಕಷಾಯ ತಯಾರಿಸಿ.
(4) ಬಿಸಿ ಬಿಸಿಯಾದ ಆಹಾರವನ್ನೇ ಸೇವಿಸಬೇಕು.
(5) ಬಿಸಿ ಪಾನೀಯಗಳು, ಬಿಸಿ ನೀರನ್ನೇ ಕುಡಿಯಬೇಕು.
(6) ಕಿತ್ತಳೆ, ಮೋಸಂಬಿ, ಪೇರಲೆ ಹಣ್ಣುಗಳನ್ನು ಸೇವಿಸಿ.
(7) ನೆಲ್ಲಿಕಾಯಿ, ಸಪೋಟ ಸೇವಿಸುವುದು ಉತ್ತಮ.
(8) ಹೆಚ್ಚು ನೀರನ್ನು ಕುಡಿಯಿರಿ.
(9) ಗಂಟಲು ಒಣಗಲು ಬಿಡಬೇಡಿ.
(10) ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿ.
(11) ಅಧಿಕವಾಗಿ ಪೋಷಕಾಂಶವನ್ನು ಹೊಂದಿರುವ ಆಹಾರ ಸೇವಿಸಿ.
(12) ಬೂದುಕುಂಬಳಕಾಯಿ, ಸೋರೆಕಾಯಿ, ಮೆಂತ್ಯ ಸೊಪ್ಪು ಸೇವಿಸಿ.
(13) ನುಗ್ಗೆಸೊಪ್ಪು, ಹಾಗಲಕಾಯಿ ಸೇವಿಸಿ.
ತಿನ್ನಬಾರದು / ಸೇವಿಸಬೇಡಿ
*******************
(1) ಆಹಾರದಲ್ಲಿ ಶುಂಠಿ, ಕಾಳುಮೆಣಸನ್ನು ಕಡ್ಡಾಯವಾಗಿ ಬಳಸಬೇಕು.
(2) ಆಹಾರದಲ್ಲಿ ಅರಿಶಿನ, ನಿಂಬೆ ಹಣ್ಣನ್ನು ಕಡ್ಡಾಯವಾಗಿ ಬಳಸಬೇಕು.
(3) ಚಹಾ ಬದಲಾಗಿ ಕಾಳುಮೆಣಸು, ಮೆಂತ್ಯ, ಜೀರಿಗೆ, ಶುಂಠಿ ಬಳಸಿ ಕಷಾಯ ತಯಾರಿಸಿ.
(4) ಬಿಸಿ ಬಿಸಿಯಾದ ಆಹಾರವನ್ನೇ ಸೇವಿಸಬೇಕು.
(5) ಬಿಸಿ ಪಾನೀಯಗಳು, ಬಿಸಿ ನೀರನ್ನೇ ಕುಡಿಯಬೇಕು.
(6) ಕಿತ್ತಳೆ, ಮೋಸಂಬಿ, ಪೇರಲೆ ಹಣ್ಣುಗಳನ್ನು ಸೇವಿಸಿ.
(7) ನೆಲ್ಲಿಕಾಯಿ, ಸಪೋಟ ಸೇವಿಸುವುದು ಉತ್ತಮ.
(8) ಹೆಚ್ಚು ನೀರನ್ನು ಕುಡಿಯಿರಿ.
(9) ಗಂಟಲು ಒಣಗಲು ಬಿಡಬೇಡಿ.
(10) ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿ.
(11) ಅಧಿಕವಾಗಿ ಪೋಷಕಾಂಶವನ್ನು ಹೊಂದಿರುವ ಆಹಾರ ಸೇವಿಸಿ.
(12) ಬೂದುಕುಂಬಳಕಾಯಿ, ಸೋರೆಕಾಯಿ, ಮೆಂತ್ಯ ಸೊಪ್ಪು ಸೇವಿಸಿ.
(13) ನುಗ್ಗೆಸೊಪ್ಪು, ಹಾಗಲಕಾಯಿ ಸೇವಿಸಿ.
ತಿನ್ನಬಾರದು / ಸೇವಿಸಬೇಡಿ
********************
(1) ತಂಪು ಪಾನೀಯಗಳು ಬೇಡ.
(2) ಐಸ್ಕ್ರೀಂ ಸೇವಿಸಬೇಡಿ.
(3) ಹಸಿ ಮಾಂಸ ತಿನ್ನುವುದು ಬಿಟ್ಟರೆ ಒಳ್ಳೆಯದು.
(4) ಬೇಯಿಸದೇ ಇರುವ ಆಹಾರ ಸೇವಿಸಬೇಡಿ.
(5) ತಣ್ಣಗಿರುವ ಆಹಾರ ಸೇವಿಸಬೇಡಿ.
(6) ಕಾಫಿ, ಟೀ, ಸೇವಿಸದಿದ್ದರೆ ಒಳ್ಳೆಯದು...
(1) ತಂಪು ಪಾನೀಯಗಳು ಬೇಡ.
(2) ಐಸ್ಕ್ರೀಂ ಸೇವಿಸಬೇಡಿ.
(3) ಹಸಿ ಮಾಂಸ ತಿನ್ನುವುದು ಬಿಟ್ಟರೆ ಒಳ್ಳೆಯದು.
(4) ಬೇಯಿಸದೇ ಇರುವ ಆಹಾರ ಸೇವಿಸಬೇಡಿ.
(5) ತಣ್ಣಗಿರುವ ಆಹಾರ ಸೇವಿಸಬೇಡಿ.
(6) ಕಾಫಿ, ಟೀ, ಸೇವಿಸದಿದ್ದರೆ ಒಳ್ಳೆಯದು...
ಇಂದ : ಎಚ್. ಎಂ. ಕಿಶೋರ್ ಗೌಡ ಸಮಾಜ ಸೇವಕ, ಪತ್ರಕರ್ತ, ಕಲಾವಿದ, ಹೋರಾಟಗಾರ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.