fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಮಾರ್ಚ್ 22, 2020

ಕರೋನಾ ವೈರಸ್ ಜಾಗೃತಿ ಅಭಿಯಾನ...

ನಿತ್ಯ ಸೇವಿಸಿ
*******************
(1) ಆಹಾರದಲ್ಲಿ ಶುಂಠಿ, ಕಾಳುಮೆಣಸನ್ನು ಕಡ್ಡಾಯವಾಗಿ ಬಳಸಬೇಕು.
(2) ಆಹಾರದಲ್ಲಿ ಅರಿಶಿನ, ನಿಂಬೆ ಹಣ್ಣನ್ನು ಕಡ್ಡಾಯವಾಗಿ ಬಳಸಬೇಕು.
(3) ಚಹಾ ಬದಲಾಗಿ ಕಾಳುಮೆಣಸು, ಮೆಂತ್ಯ, ಜೀರಿಗೆ, ಶುಂಠಿ ಬಳಸಿ ಕಷಾಯ ತಯಾರಿಸಿ.
(4) ಬಿಸಿ ಬಿಸಿಯಾದ ಆಹಾರವನ್ನೇ ಸೇವಿಸಬೇಕು.
(5) ಬಿಸಿ ಪಾನೀಯಗಳು, ಬಿಸಿ ನೀರನ್ನೇ ಕುಡಿಯಬೇಕು.
(6) ಕಿತ್ತಳೆ, ಮೋಸಂಬಿ, ಪೇರಲೆ ಹಣ್ಣುಗಳನ್ನು ಸೇವಿಸಿ.
(7) ನೆಲ್ಲಿಕಾಯಿ, ಸಪೋಟ ಸೇವಿಸುವುದು ಉತ್ತಮ.
(8) ಹೆಚ್ಚು ನೀರನ್ನು ಕುಡಿಯಿರಿ.
(9) ಗಂಟಲು ಒಣಗಲು ಬಿಡಬೇಡಿ.
(10) ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿ.
(11) ಅಧಿಕವಾಗಿ ಪೋಷಕಾಂಶವನ್ನು ಹೊಂದಿರುವ ಆಹಾರ ಸೇವಿಸಿ.
(12) ಬೂದುಕುಂಬಳಕಾಯಿ, ಸೋರೆಕಾಯಿ, ಮೆಂತ್ಯ ಸೊಪ್ಪು ಸೇವಿಸಿ.
(13) ನುಗ್ಗೆಸೊಪ್ಪು, ಹಾಗಲಕಾಯಿ ಸೇವಿಸಿ.


ತಿನ್ನಬಾರದು / ಸೇವಿಸಬೇಡಿ
********************
(1) ತಂಪು ಪಾನೀಯಗಳು ಬೇಡ.
(2) ಐಸ್ಕ್ರೀಂ ಸೇವಿಸಬೇಡಿ.
(3) ಹಸಿ ಮಾಂಸ ತಿನ್ನುವುದು ಬಿಟ್ಟರೆ ಒಳ್ಳೆಯದು.
(4) ಬೇಯಿಸದೇ ಇರುವ ಆಹಾರ ಸೇವಿಸಬೇಡಿ.
(5) ತಣ್ಣಗಿರುವ ಆಹಾರ ಸೇವಿಸಬೇಡಿ.
(6) ಕಾಫಿ, ಟೀ, ಸೇವಿಸದಿದ್ದರೆ ಒಳ್ಳೆಯದು... 

ಇಂದ : ಎಚ್. ಎಂ. ಕಿಶೋರ್ ಗೌಡ ಸಮಾಜ ಸೇವಕ, ಪತ್ರಕರ್ತ, ಕಲಾವಿದ, ಹೋರಾಟಗಾರ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು