ವಚನಕಾರ
|
ಕಲಕೇತಯ್ಯ |
ಅಂಕಿತ ನಾಮ
|
ಮೇಖಲೇಶ್ವರ ಲಿಂಗ |
ಕಾಲ
|
|
ದೊರಕಿರುವ ವಚನಗಳು
| 11 (ಆಧಾರ: ಸಮಗ್ರ ವಚನ ಸಂಪುಟ) |
ತಂದೆ/ತಾಯಿ
|
|
ಹುಟ್ಟಿದ ಸ್ಥಳ
|
|
ಪರಿಚಯ
|
ಅಕ್ಕನ ಗಂಡ ಭಾವಾಂತೆಗೆ ತಂದೆ
ಮುಪ್ಪಟ್ಟಿಯ ಬಣ್ಣವ ಬಿಳಿದುದಲು
ಕಡೆಯಲ್ಲಿ ಕಪೋತ ಕೆಂಪು ಹುಟ್ಟಿತ್ತು.
ಆ ಬಣ್ಣವ ತೊಳೆದಡೆ ಬಿಳಿದನೊಡಗೂಡುವವಾಗಿ
ಅರಿವು ಮರವೆಯೆಂಬ ಕಡೆದಡಿಯ ಬಣ್ಣದಡಿ
ಹರಿಯಲಾಗಿ ಬಿಳಿಯರಿವೆಯಾಯಿತ್ತು.
ನಿನ್ನ ಉಡಿ ತುಂಬಿ ಉಟ್ಟುಕೊ ಎಂದು ತಂದೆ
ಮೇಖಲೇಶ್ವರಲಿಂಗವನರಿಯ ಹೇಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.