fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಡಿಸೆಂಬರ್ 15, 2018

3 ರ ಮಹತ್ವ

    ೧.    ಈ ಮೂವರನ್ನು ಆದಾರದಿಂದ ಕಾಣಿರಿ  --   ತಂದೆ,  ತಾಯಿ,  ಗುರು.

        ೨.   ಈ ಮೂವರನ್ನು ನೆನಪಿನಲ್ಲಿಡಿ        --   ಬ್ರಹ್ಮ,  ವಿಷ್ಣು,  ಮಹೇಶ್ವರ.

            ೩.   ಈ ಮೂವರನ್ನು ಗೌರವಿಸಿರಿ.       --  ವೃದ್ಧಾಪ್ಯ,  ಧರ್ಮ,  ಕಾನೂನು.

                ೪.   ಈ ಮೂವರನ್ನು ಹೊಗಳು.       --  ಗುಣ,  ಸಂಗೀತ,  ಬುದ್ಧಿಶಕ್ತಿ.

                    ೫.   ಈ ಮೂವರಿಗೆ  ಚೇಷ್ಟೆ ಮಾಡದಿರಿ.   --  ಹುಚ್ಚ,  ಮೊರ್ಖ,  ಮುದುಕ.

                        ೬.   ಈ ಮೂವರನ್ನು ದಕ್ಷತೆ ಇಡು.      --  ಶಬ್ದ,  ನಡುವಳಿಕೆ,  ನೀತಿ.

                            ೭.   ಈ ಮೂರನ್ನು ನಿಯಮದಿಂದ ಮಾಡಿರಿ.-- ಭಜನೆ,  ಭೋಜನ,  ವ್ಯಾಯಾಮ.

                                ೮.   ಈ ಮೂರನ್ನು ತಪ್ಪಿಸು.  --  ಕುಡಿಯುವದು,  ಸೇದುವದು, ಜೂಜಾಡುವದು.

                                    ೯.   ಈ ಮೂರನ್ನು ಕೈ ಬಿಡಬೇಕು.         --  ವಚನ,  ಗೆಳತನ,  ಪ್ರೀತಿ.

                                        ೧೦.  ಈ ಮೂರನ್ನು ಲಕ್ಷಗೊಡು.          --  ಪದ,  ನಡತೆ,  ನಡವಳಿಕೆ.

                                            ೧೧.  ಈ ಮೂರಕ್ಕೆ ಅಂಜುತ್ತಿರು.           --  ಸುಳ್ಳು,  ನಿಂದನೆ,  ಕಳ್ಳತನ.

                                                ೧೨.  ಈ ಮೂರ ಕಾಲಕ್ಕೆ ಹೊಂದಿನಡೆ. --  ಚಳಿಗಾಲ,  ಬೆಸಿಗೆಗಾಲ,  ಮಳೆಗಾಲ.

                                                    ೧೩.  ಈ ಮೂರನ್ನು ನಿಂತ್ರಿಸು.         --  ನಾಲಿಗೆ,  ಸಿಟ್ಟು,  ನಿಂದನೆ.

                                                        ೧೪.  ಈ ಮೂರನ್ನು ಪ್ರೀತಿಸು.       --   ಪ್ರಮಾಣಿಕತೆ,  ಸತ್ಯೆ,  ಪಾವಿತ್ರೆ.

                                                            ೧೫.  ಈ ಮೂರನ್ನು ತಡೆಯಿರಿ.    --  ಸೋಮಾರಿತನ,  ಸುಳ್ಳು,  ಆಸೆಬುರುಕತನ.

                                                                ೧೬.  ಈ ಮೂರನ್ನು ವೃದ್ಧಿಸಿಕೋ.  --  ಸಹಾನುಭೂತಿ,  ಆನಂದ,  ಸಮಾಧಾನ.

                                                                    ೧೭.  ಈ ಮೂರನ್ನು ನಿನ್ನ ವಶದಲ್ಲಿಡು.   --  ಇಂದ್ರಿಯ,  ಮನಸ್ಸು,  ಕ್ರೋಧ.

                                                                        ೧೮.  ಈ ಮೂರನ್ನು ವಿಚಾರದಲ್ಲಿಟ್ಟುಕೋ.-- ಸತ್ವಗುಣ, ರಜೋಗುಣ, ತಮೋಗುಣ.

                                                                            ೧೯.  ಈ ಮೂರನ್ನು ತಿಳಿದುಕೋ.    --  ವರ್ತಮಾನ,  ಭೂತ,  ಭವಿಷ್ಯತ 

                                                                                ೨೦. ಈ ಮೂರನ್ನು ವಾತ್ಸಲ್ಯದಿಂದ ನಡೆ. -- ದೇವಾಲಯ, ನ್ಯಾಯಾಲಯ, ಆತ್ಮಾಲಯ.
                                                                                                 ಸಂಗ್ರಹ: ಶ್ರೀ ವಿದ್ಯಾನಂದ.

                                                                                  ಕಾಮೆಂಟ್‌ಗಳಿಲ್ಲ:

                                                                                  ಕಾಮೆಂಟ್‌‌ ಪೋಸ್ಟ್‌ ಮಾಡಿ

                                                                                  ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

                                                                                  1.. ಜಾಹೀರಾತು

                                                                                  2.ಜಾಹೀರಾತು

                                                                                  ಪದ ಪುಸ್ತಕ

                                                                                  ಹುಡುಕಾಟ ಫಲಿತಾಂಶಗಳು

                                                                                  ಕನ್ನಡದ ತಾಣ ಅನುಸರಿಸುವವರು