ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಭಾನುವಾರ, ಜೂನ್ 24, 2018

ವಿಲಕ್ಷಣ

ವಿಚಿತ್ರ, ವಿಶಿಷ್ಟ, ವಿಸ್ಮಯ, ವಿಕಾರ, ವಿಶೇಷ ಇವೆಲ್ಲವನ್ನು ಒಳಗೊಂಡಿದ್ದು
ಲಕ್ಷಣವೇ ಇಲ್ಲದ್ದು... ಅಥವಾ ವಿಶೇಷ ಲಕ್ಷಣ ಉಳ್ಳದ್ದು
ಸಾಮಾನ್ಯ ನಿಯಮಗಳನ್ನು ಮೀರಿದಾಗ ಹೀಗೆನ್ನುತ್ತಾರೆ
ರಾಜಕಾರಣಿಗಳಲ್ಲಿ ಮನಮೋಹನ್ಸಿಂಗ್, ನಟರಲ್ಲಿ ರಜನಿಕಾಂತ್, ಸಾಮಾನ್ಯರಲ್ಲಿ ಸರ್ದಾರ್ಜಿ
ಬೇಗ ಪ್ರಸಿದ್ಧಿಗೆ ಬರಲು ಹೀಗೆ ಇದ್ದರೆ ಸಾಕು
ಬೇರೆ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದ ರಸ್ತೆಗಳು...
ಪಕ್ಕದ ಮನೆಯವರು ನಮಗನಿಸುವುದು ಹೀಗೆಯೇ
ಈಗಿನ ಕಾಲದವರ ಹುಡುಗಿಯರ ವೇಷ... (ಹಿರಿಯರ ಅಭಿಪ್ರಾಯದಲ್ಲಿ)
ಹಿಂದಿನ ಕಾಲದವರ ಜನಜೀವನ... (ಇಂದಿನವರ ಅಭಿಪ್ರಾಯದಂತೆ)
ರಾಜಕಾರಣಿಗಳ ಬುದ್ಧಿ
ಕ್ಷಣ ಕ್ಷಣಕ್ಕೂ ಬದಲಾಗುವ ಸ್ವಭಾವ
ವಿಲ ವಿಲ ಕ್ಷಣ
ಉಳಿದಿದ್ದಕ್ಕಿಂತ ಭಿನ್ನ.. ಎಲ್ಲಕ್ಕಿಂತ ವಿಭಿನ್ನ...

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು