ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶನಿವಾರ, ಡಿಸೆಂಬರ್ 23, 2017

ರೈತರ ದಿನಾಚರಣೆ ಮರೆತಿದ್ದೀರಾ?

ಮರೆತೆಯಾ ಮನುಜ ನಮ್ಮನ್ನು ನಾವು ರೈತರು ಮಳೆ ಎನ್ನದೆ ಬಿಸಿಲೆನ್ನದೇ ವರ್ಷವಿಡೀ ನಿಮಗಾಗಿ ದುಡಿಯುವ ನಮ್ಮನ್ನು ಮರೆತೆಯಾ …

ನಿನಗೆ ಕ್ರಿಕೆಟಿಗರ ಬಳಿ ಎಷ್ಟು ವಾಹನ ಇದೆ ಗೊತ್ತು .
ಸಿನೆಮಾ ನಟರ ಮುಂದಿನ ಸಿನೆಮಾಗಳ ಬಗ್ಗೆ ಗೊತ್ತು ..
ನಿನ್ನ ಅಕ್ಕ ಪಕ್ಕದವರ ಬಗ್ಗೆ ಗೊತ್ತು .

ಆದರೆ ನಮಗಿರುವ ಗೋಳು ಸಾಲಗಳ ಬಗ್ಗೆ ನಿನಗೆ ಗೊತ್ತಿಲ್ವ ..

ಬೇರೆ ದಿನಾಚರಣೆಗಳ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳುವ ನೀವು ನಮ್ಮ ದಿನಾಚರಣೆ ಬಗ್ಗೆ ಗೊತ್ತಿಲ್ವಾ …

ಇಂದು ರೈತ ದಿನಾಚರಣೆ,
ವಿಪರ್ಯಾಸವೆಂದರೆ ಬಹಳಷ್ಟು ಜನರಿಗೆ ಇದು ಗೊತ್ತೇ ಇಲ್ಲ.
ಹೊಸ ವರ್ಷ,
ಪ್ರೇಮಿಗಳ ದಿನವನ್ನು ಆಚರಿಸಲು ತೋರುವ ಉತ್ಸಾಹವನ್ನು ಅನ್ನ ಕೊಡುವ ರೈತನ ದಿನಾಚರಣೆಯಂದು ತೋರದಿರುವುದು ನೋವಿನ ಸಂಗತಿ.

ಅನ್ನದಾತನಿಗೆ ಕೋಟಿ ಕೋಟಿ ನಮನಗಳು.

ನಾವು ಕನ್ನಡವನ್ನೇ ಮಾತನಾಡುತ್ತೇವೆ
ಹಾಗೂ
ಕನ್ನಡದ ಹುಡುಗ / ಹುಡುಗಿಯನ್ನೇ ಇಷ್ಟ ಪಡುತ್ತೇವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು