ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಗುರುವಾರ, ಜೂನ್ 15, 2023

ಅ-ಅಃ (ಅಡವಿಯಲ್ಲಿ ಅಕ್ಷರದಾಟ)

 ಎಂಬ ಅಡವಿಯಲ್ಲಿ ಆಟವೊಂದು ನಡೆದಿದೆ

 ಎಂಬ ಆನೆಯು ಓಡಿಯೋಡಿ ಬರುತಿದೆ

 ಎಂಬ ಇರುವೆಯ ಗೂಡು ತುಳಿದು ನಡೆದಿದೆ

 ಎಂಬ ಈಜಿನಲ್ಲಿ ಆಮೆ ಮಗ್ನವಾಗಿದೆ

 ಎಂಬ ಉರಗವು ಹೆಡೆಯ ಬಿಚ್ಚಿ ನೋಡಿದೆ

 ಎಂಬ ಊರಿನಲ್ಲೂ ಕಾಡ ಗಲಭೆ ಕೇಳಿದೆ

 ಎಂಬ ಋತುವಿನಲ್ಲಿ ಸಣ್ಣ ಮಳೆಯು ಬರುತಿದೆ

 ಎಂಬ ಎತ್ತು ಹೆದರಿ ಊರಕಡೆಗೆ ಓಡಿದೆ

 ಎಂಬ ಏಡಿಯು ಆನೆ ಬೆರಳ ಕಡಿದಿದೆ

 ಎಂಬ ಐಸಿರಿ ಕಾಡ ಸುತ್ತ ಹರಡಿದೆ

 ಎಂಬ ಒಂಟೆಯು ಬೆದರಿ ಕಾಲನೆತ್ತಿದೆ

 ಎಂಬ ಓಟದಲ್ಲಿ ಗೆಲುವು ಯಾರ ಪಾಲಿಗೆ

 ಎಂಬ ಔತಣವು ಗೆದ್ದವರಿಗೆ ಕಾದಿದೆ

ಅಂ ಎಂಬ ಅಂಬರವು ಹೂವ ಮಳೆಯ ಸುರಿಸಿದೆ

ಅಃ ಎಂಬ ಅಂತಃಪುರದಂತೆ ಕಾಡು ನಲಿದಿದೆ

ಕುವೆಂಪುರವರ ೧೨೦೦ ಪುಟಗಳುಳ್ಳನೆನಪಿನ ದೋಣಿಯಲ್ಲಿ ನೂರಾರು ಕವನಗಳನ್ನು ಓದಿದ ಯಾರಿಗಾದರೂ ತಾನೊಂದು ಪದ್ಯ ಬರೆಯಬೇಕೆಂಬ ಉತ್ಸಾಹ ಬರುವುದು ಸಹಜಅನೇಕ ಬಾರಿ ಕವನದ ವಿಚಾರ ಮನಸ್ಸಿಗೆ ಗೋಚರವಾದರೂ, ಸೂಕ್ತ ಪದಗಳ ಕೊರತೆ ಹಾಗೂ ಛಂದಸ್ಸಿನ ಅಜ್ಞಾನದಿಂದ ಪದ್ಯವೊಂದು ಮೂಡಿರಲಿಲ್ಲ. U.K.G ಯಲ್ಲಿ ಓದುತ್ತಿರುವ ಮಗಳ ಅಕ್ಷರಮಾಲೆಯನ್ನು ಪರಿಚಯಿಸುವ ಪುಸ್ತಕವನ್ನು ನೋಡುತ್ತಿದ್ದಾಗ, ಕೆಳಕಂಡ ಶಿಶು ಕವನವೊಂದು ಸರಾಗವಾಗಿ ಮೂಡಿಬಂತು=> Bharata, September 5, 2013)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು