ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಗುರುವಾರ, ಅಕ್ಟೋಬರ್ 31, 2019

ಕನ್ನಡ ಸಾಹಿತ್ಯ ಸಮ್ಮೇಳನಗಳು (1915-2015)

      ಈವರೆಗೆ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನಗಳು,ನಡೆದ ಸ್ಥಳ,ವರ್ಷ ಹಾಗೂ ಸಮ್ಮೇಳನಾಧ್ಯಕ್ಷರ ವಿವರ ಇಲ್ಲಿದೆ.
ಕ್ರ.ಸಂ.ಸಮ್ಮೇಳನದ ಸ್ಥಳನಡೆದ ವರ್ಷಸಮ್ಮೇಳನಾಧ್ಯಕ್ಷರು
1ಬೆಂಗಳೂರು1915ಎಚ್.ವಿ.ನಂಜುಂಡಯ್ಯ
2ಬೆಂಗಳೂರು1916ಎಚ್.ವಿ.ನಂಜುಂಡಯ್ಯ
3ಮೈಸೂರು1917ಎಚ್.ವಿ.ನಂಜುಂಡಯ್ಯ
4ಧಾರವಾಡ1918ಆರ್. ನರಸಿಂಹಾಚಾರ್
5ಹಾಸನ1919ಕರ್ಪೂರ ಶ್ರೀನಿವಾಸರಾವ್
6ಹೊಸಪೇಟೆ1920ರೊದ್ದ ಶ್ರೀನಿವಾಸರಾವ್
7ಚಿಕ್ಕಮಗಳೂರು1921ಕೆ.ಪಿ.ಪಟ್ಟಣಶೆಟ್ಟಿ
8ದಾವಣಗೆರೆ1922ಎಂ.ವೆಂಕಟಕೃಷ್ಣಯ್ಯ
9ಬಿಜಾಪುರ1923ಸಿದ್ದಾಂತಿ ಶಿವಶಂಕರಶಾಸ್ತ್ರಿ
10ಕೋಲಾರ1924ಹೊಸಕೋಟೆ ಕೃಷ್ಣಶಾಸ್ತ್ರೀ
11ಬೆಳಗಾವಿ1925ಬೆನಗಲ್ ರಾಮರಾವ್
12ಬಳ್ಳಾರಿ1926ಫ.ಗು.ಹಳಿಕಟ್ಟಿ
13ಮಂಗಳೂರು1927ಆರ್. ತಾತಾ
14ಗುಲ್ಬರ್ಗಾ1928ಬಿ.ಎಂ.ಶ್ರೀಕಂಠಯ್ಯ
15ಬೆಳಗಾವಿ1929ಮಾಸ್ತಿ ವೆಂಕಟೇಶ ಅಯ್ಯಂಗಾರ್
16ಮೈಸೂರು1930ಆಲೂರು ವೆಂಕಟರಾವ್
17ಕಾರವಾರ1931ಮಳಲಿ ತಿಮ್ಮಪ್ಪಯ್ಯ
18ಮಡಿಕೇರಿ1932ಡಿ.ವಿ.ಗುಂಡಪ್ಪ
19ಹುಬ್ಬಳ್ಳಿ1933ವೈ.ನಾಗೇಶಶಾಸ್ತ್ರೀ
20ರಾಯಚೂರು1934ಪಂಜೆ ಮಂಗೇಶರಾಯ
21ಮುಂಬಯಿ1935ಎನ್.ಎಸ್.ಸುಬ್ಬರಾವ್
22ಜಮಖಂಡಿ1937ಬೆಳ್ಳಾವೆ ವೆಂಕಟನಾರಣಪ್ಪ
23ಬಳ್ಳಾರಿ1938ರಂ.ರಾ.ದಿವಾಕರ್
24ಬೆಳಗಾವಿ1939ಮುದವೀಡು ಕೃಷ್ಣರಾವ್
25ಧಾರವಾಡ1940ವೈ.ಚಂದ್ರಶೇಖರ ಶಾಸ್ತ್ರೀ
26ಹೈದ್ರಾಬಾದ್1941ಎ.ಆರ್. ಕೃಷ್ಣಶಾಸ್ತ್ರೀ
27ಶಿವಮೊಗ್ಗ1943ದ.ರಾ.ಬೇಂದ್ರೆ
28ರಬಕವಿ1944ಎಸ್.ಎಸ್. ಬಸವನಾಳ
29ಮದರಾಸು1945ಟಿ.ಪಿ.ಕೈಲಾಸಂ
30ಹರಪನಹಳ್ಳಿ1947ಸಿ.ಕೆ. ವೆಂಕಟರಾಮಯ್ಯ
31ಕಾಸರಗೋಡು1948ತಿರುಮಲೆ ತಾತಾಚಾರ್ಯ ಶರ್ಮಾ
32ಗುಲ್ಬರ್ಗಾ1949ಉತ್ತಂಗಿ ಚೆನ್ನಪ್ಪ
33ಸೊಲ್ಲಾಪುರ1950ಎಂ.ಆರ್.ಶ್ರೀನಿವಾಸಮೂರ್ತಿ
34ಮುಂಬಯಿ1951ಎಂ.ಗೋವಿಂದಪೈ
35ಬೇಲೂರು1952ಎಸ್.ಸಿ.ನಂದಿಮಠ
36ಕುಮಟ1954ವಿ.ಸೀತಾರಾಮಯ್ಯ
37ಮೈಸೂರು1955ಶಿವರಾಮಕಾರಂತ್
38ಬೆಂಗಳೂರು1955*ರಾಯಚೂರು
39ಧಾರವಾಡ1957ಕೆ.ವಿ.ಪುಟ್ಟಪ್ಪ
40ಬಳ್ಳಾರಿ1958ವಿ.ಕೃ.ಗೋಕಾಕ್
41ಬೀದರ್1960ಡಿ.ಎಲ್.ನರಸಿಂಹಾಚಾರ್
42ಮಣಿಪಾಲ1960ಅ.ನ.ಕೃಷ್ಣರಾವ್
43ಗದಗ1961ಕೆ.ಜಿ.ಕುಂದಣಗಾರ
44ಸಿದ್ಧಗಂಗಾ1963ರಂ.ಶ್ರೀ.ಮುಗಳಿ
45ಕಾರವಾರ1923ಕಡೆಂಗೋಡ್ಲು ಶಂಕರಭಟ್ಟ
46ಕಡೆಂಗೋಡ್ಲು ಶಂಕರಭಟ್ಟ1967ಅ.ನೇ.ಉಪಾಧ್ಯೆ
47ಬೆಂಗಳೂರು1970ದೇ.ಜವರೇಗೌಡ
48ಮಂಡ್ಯ1974ಜಯದೇವಿ ತಾಯಿ ಲಿಗಾಡೆ
49ಶಿವಮೊಗ್ಗ1976ಎಸ್.ವಿ.ರಂಗಣ್ಣ
50ನವದೆಹಲಿ1978ಜಿ.ಪಿ.ರಾಜರತ್ನಂ
51ಧರ್ಮಸ್ಥಳ1979ಎಂ.ಗೋಪಾಲಕೃಷ್ಣ ಅಡಿಗ
52ಬೆಳಗಾವಿ1980ಬಸವರಾಜ ಕಟ್ಟಿಮನೀ
53ಚಿಕ್ಕಮಗಳೂರು1981ಪು.ತಿ.ನರಸಿಂಹಾಚಾರ್
54ಮಡಿಕೇರಿ1981ಶಂಬಾ ಜೋಶಿ
55ಶಿರಸಿ1982ಗೊರೂರು ರಾಮಸ್ವಾಮಿ ಅಯ್ಯಂಗಾರ್
56ಕೈವಾರ1984ಎ.ಎನ್. ಮೂರ್ತಿರಾವ್
57ಬೀದರ್1835ಹಾ.ಮಾ.ನಾಯಕ್
58ಕಲಬುರ್ಗಿ1987ಸಿದ್ದಯ್ಯ ಪುರಾಣಿಕ್
59ಹುಬ್ಬಳ್ಳಿ1990ಆರ್.ಸಿ. ಹಿರೇಮಠ್
60ಮೈಸೂರು1990ಕೆ.ಎಸ್. ನರಸಿಂಹಸ್ವಾಮಿ
61ದಾವಣಗೆರೆ1992ಜಿ.ಎಸ್. ಶಿವರುದ್ರಪ್ಪ
62ಕೊಪ್ಪಳ1992ಸಿಂಪಿ ಲಿಂಗಣ್ಣ
63ಮಂಡ್ಯ1994ಚದುರಂಗ
64ಮುಧೋಳ1995ಎಚ್.ಎಲ್. ನಾಗೇಗೌಡ
65ಹಾಸನ1996ಚನ್ನವೀರಕಣವಿ
66ಮಂಗಳೂರು1997ಕಯ್ಯಾರ ಕಿಞಣ್ಣ ರೈ
67ಕನಕಪುರ1999ಡಾ.ಎಸ್.ಎಲ್. ಬೈರಪ್ಪ
68ಬಾಗಲಕೋಟೆ2000ಶಾಂತಾದೇವಿ ಮಾಳವಾಡ
69ತುಮಕೂರು2002ಯು.ಆರ್. ಅನಂತಮೂರ್ತಿ
70ಬೆಳಗಾವಿ2003ಡಾ.ಪಾಟೀಲ ಪುಟ್ಟಪ್ಪ
71ಮೂಡಬಿದಿರೆ2004ಡಾ.ಕಮಲಾ ಹಂಪನಾ
72ಬೀದರ್2006ಶಾಂತರಸ ಹೆಂಬೇರಾಳು
73ಶಿವಮೊಗ್ಗ2006ಪ್ರೊ.ಕೆ.ಎಸ್.ನಿಸಾರ್ ಅಹ್ಮದ್
74ಉಡುಪಿ2007ಎಲ್.ಎಸ್.ಶೇಷಗಿರಿರಾವ್
75ಚಿತ್ರದುರ್ಗ2009ಡಾ.ಎಲ್.ಬಸವರಾಜು
76ಗದಗ2010ಡಾ.ಗೀತಾ ನಾಗಭೂಷಣ
77ಬೆಂಗಳೂರು2011ಪ್ರೊ.ಜಿ.ವೆಂಕಟಸುಬ್ಬಯ್ಯ
78ಗಂಗಾವತಿ2011ಡಾ. ಸಿ.ಪಿ. ಕೃಷ್ಣಕುಮಾರ್
79ಬಿಜಾಪುರ 2013ಕೋ. ಚೆನ್ನಬಸಪ್ಪ
80ಕೊಡಗು2014ನಾ ಡಿಸೋಜ
81ಶ್ರವಣಬೆಳಗೊಳ2015ಡಾ. ಸಿದ್ಧಲಿಂಗಯ್ಯ

ಶನಿವಾರ, ಅಕ್ಟೋಬರ್ 26, 2019

ಕಲ್ಲಯ್ಯದೇವರು + ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ

ವಚನಕಾರ
ಕಲ್ಲಯ್ಯದೇವರು 
ಅಂಕಿತ ನಾಮ
ಕಲ್ಲಯ್ಯ ದೇವರು 
ಕಾಲ

ದೊರಕಿರುವ ವಚನಗಳು
1 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ


ವಚನಕಾರ
ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ
ಅಂಕಿತ ನಾಮ
ನಿಶಾಂತೇಶ್ವರ 
ಕಾಲ

ದೊರಕಿರುವ ವಚನಗಳು
1 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ

1.. ಜಾಹೀರಾತು

2.ಜಾಹೀರಾತು