ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶನಿವಾರ, ಮಾರ್ಚ್ 24, 2018

ಊರು

ಹೇಳ್ಕೊಳೋಕ್ ಒಂದು ಊರು ಅಂತ ಇರಬೇಕು. ಅದು ಕೊಳಕ್ ಆಗಿದ್ರೂ ಪರ್ವಾಗಿಲ್ಲ.
ನಗರೀಕರಣದಿಂದಾಗಿ ಕಳೆದು ಹೋಗುತ್ತಿರುವ ಸಾಂಸ್ಕೃತಿಕ ಕೇಂದ್ರಗಳು
ರಜೆಯಲ್ಲಿ ಭೇಟಿ ಕೊಡಬಹುದಾದ ಆಧುನೀಕರಣ ಪ್ರವಾಸೀ ತಾಣ
ಕೇರಿಕೇರಿಗಳ ಸಂಗಮ
ಅಜ್ಜಿ ಕತೆ ಶುರುವಾಗೋದೇ ಇದರಿಂದ, ಒಂದಲ್ಲ ಒಂದೂರಿನಲ್ಲಿ...
ತೊಡೆ ಭೀಮ ಮುರಿದ ದುರ್ಯೋಧನನ ಅಂಗ
ಊರನ್ನೇ ವಶವಾಗಿಸಿಕೊಳ್ಳಬಲ್ಲಂಥ ಊರ್ವಶಿಯರ ಸೌಂದರ್ಯದ ಖನಿ ಭಾಗ
ಊರಿನ ಶಾಂತಿ ನಗರದಿಂದಾಗಿ ಹಾಳಾಗುತ್ತಿದೆ. ಇದಕ್ಕೆ ಊರು-ಭಂಗ ಎನ್ನಬಹುದು
ನಮ್ಮೂರೇ ನಮಗೆ ಚೆಂದ; ರಜೆಯಲ್ಲಿ
ಊರಿಗೆ ಬಂದವನು ಬಾರಿಗೆ ಬಾರದಿಹನೇ...
ಊರು ಬಿಟ್ಟವ ಉದ್ಧಾರವಾಗುತ್ತಾನೆ... ಮೂರು ಬಿಟ್ಟವ ದೊಡ್ಡವನಾಗುತ್ತಾನೆ
ಊರಿನಲ್ಲಿ ತಳವೂರುವ ಮೊದಲು ಊರೂರು ಅಲೆಯಬೇಕು

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು