ಕಾಲ ಕೆಳಗೆ ಇರುವ ಧೂಳನ್ನು ಕೇವಲವಾಗಿ ನೋಡಬೇಡಿ,
ಕಣ್ಣಲ್ಲಿ ಬಿದ್ದಾಗಲೇ ಗೊತ್ತಾಗುವುದು ಧೂಳಿನ ಬೆಲೆ,
ಹಾಗೆಯೇ
ಯಾರನ್ನು ಕೇವಲವಾಗಿ, ಕೀಳಾಗಿ ನೋಡಬೇಡಿ,
ಎಲ್ಲರಿಗೂ ಒಂದು ಗೌರವ ಬೆಲೆ ಇದ್ದೇ ಇರುತ್ತದೆ,
ಅದು ಗೊತ್ತಾಗುವುದು ಸಮಯ ಬಂದಾಗಲೇ.
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೇಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ