ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಭಾನುವಾರ, ಜೂನ್ 15, 2025

ಅ-ಅಃ (ತುಂಟ ಪುಟ್ಟನ ಪ್ರಶ್ನೆಗಳು)

ರಸನು ನೆಯ ಏರಿದ್ದೇಕೆ?
ಲಿಯೂ ಗಲೇ ಓಡಿದ್ದೇಕೆ?
ಡವು ರಿಗೆ ಹೊರಟದ್ದೇಕೆ?
ಷಿಯು ತ್ತಲೋ ತಿರುಗಿದ್ದೇಕೆ?
ಡಿಯು ವರ ಕಡಿದದ್ದೇಕೆ?
ಡನೆಯೆ ತಿಯ ಹಿಡಿದದ್ದೇಕೆ?
ತಣ ಅಂ ಅಂದದ್ದೇಕೆ?
ಅಃ ಅಹಹಾ ಅಂ ನಕ್ಕಿದ್ದೇಕೆ?
ಹೇಳೋ ಣ್ಣ, ಬೇಗನೇ ಹೇಳೋ..

ಪಿಯು ಜೂರ ತಿಂದಿದ್ದೇಕೆ?
ಣಗಣ ಘಂಟೆ ಬಾರಿಸಿತೇಕೆ?

ಚಂದಿರ ಛತ್ರಿ ತರಲಿಲ್ಲೇಕೆ?
ಲಜ ರಿಯೆಡೆ ಹೋಗಿದ್ದೇಕೆ?

ಗರು ಕ್ಕನ ಗುದ್ದಿದ್ದೇಕೆ?
ಮರು ಢಮ ಕುಣಿದ್ದೇಕೆ?

ಮಟೆಯ ಥರ ನಡುಗಿದ್ದೇಕೆ?
ಮಡಿಯು ಬ್ ಧಬ್ ಬಡಿದದ್ದೇಕೆ?
ಳ್ಳಿಯು 
ರಮನ ಕರೆದದ್ದೇಕೆ?
ಲವನು ಡಿಸಲು ಹುಡುಕಿದ್ದೇಕೆ?
ರ್ಜರಿ ರವನು ಹತ್ತಿದ್ದೇಕೆ?

ಮಳನ ಮಿಸಲು ಹೋದದ್ದೇಕೆ?
ಲಂಕಿಣಿ ವಧಿಸದೇ ಶಪಿಸಿದ್ದೇಕೆ?
ಡ್ಭುಜ ಮತಟ್ಟು ಮಾಡಿದ್ದೇಕೆ?
ದ್ದಿಗೆ ಪ್ಪಳದ ಭೋಜನವೇಕೆ?
ಕ್ಷಮೆಯದು ಜ್ಞಾನಿಗೆ ಇರಲೇಬೇಕೆ?

ಹೇಳೋ ಅಣ್ಣ, ಬೇಗನೇ ಹೇಳೋ..
ಕ್ಷರ ಮಾಲೆಗೆ ಪ್ರಶ್ನೆಯ ಹಾರ
ಜಾ ಪುಟ್ಟನಿಗೆ ಬೇಕೇ ಉತ್ತರ?


- ಶ್ರೀ ಬೇಂದ್ರೆ ಮಂಜುನಾಥ, ಹಾಸನ 
(02/11/2013, ವಿಜಯವಾಣಿ)

ಮಂಗಳವಾರ, ಜೂನ್ 03, 2025

ಭೂಪ / ಪಾಪ (ಕನ್ನಡದ ಮತ್ತೊಂದು ಶಾಯರಿ)

ಹಾಲು ಕುಡಿದು ಬೆಳೆದ ಭೂಪ ||  ವಾವ್ಹಾ   ||
ಹಾಲು ಕುಡಿದು ಬೆಳೆದ ಭೂಪ || ವಾವ್ಹಾ ||
ಆದರೆ
ಸರಾಯಿ ಕುಡಿದು ಸತ್ತ "ಪಾಪ".

1.. ಜಾಹೀರಾತು

2.ಜಾಹೀರಾತು