fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಅಕ್ಟೋಬರ್ 28, 2015

ಹೃದಯದ ಕಪಾಟ

ನನಗೆ ಬೆಟ್ಟದಷ್ಟು ಕಷ್ಟಗಳು ಬಂದು ಎಲ್ಲವನ್ನೂ ಕಳೆದುಕೊಂಡರೂ ಸರಿ
ನಿನ್ನ ನೆನಪುಗಳಿಗೆ ಸ್ವಲ್ಪವೂ ದಕ್ಕೆಯಾಗದಂತೆ
ನನ್ನ ಹೃದಯದ ಕಪಾಟನಲ್ಲಿ ಭದ್ರಪಡಿಸಿ
ಮತ್ತೆ ಬದುಕನ್ನು ಗೆದ್ದು ತೋರಿಸುತ್ತೇನೆ.

ಸೋಮವಾರ, ಅಕ್ಟೋಬರ್ 26, 2015

ಅರಿವಿನ ಮಾರಿತಂದೆ

ಶನಿವಾರ, ಅಕ್ಟೋಬರ್ 24, 2015

ನಾಚಿಕೆ



  • ಒಮ್ಮೆ ಬಿಟ್ಟರೆ ಮತ್ತೆಂದೂ ನಿಮ್ಮ ಹತ್ತಿರವೂ ಸುಳಿಯದು
  • ಇದೊಂದಿದ್ದರೆ ಉತ್ತಮ ನಟಿ, ಡಾಕ್ಟರ್, ಮಾಡೆಲ್ ಯಾವುದೂ ಆಗಲು ಸಾಧ್ಯವಿಲ್ಲ
  • ಇದು ಹೆಣ್ಣಿನ ಆಭರಣ. ಹಾಗಾಗಿಯೇ ಗಂಡಸರು ಇದನ್ನು ಇಟ್ಟುಕೊಳ್ಳುವುದಿಲ್ಲ
  • ನಂಗಾ ನಾಚ್ ಮಾಡುವವರಿಗಿಲ್ಲದ್ದು
  • ಮೂರೇ ಬಟ್ಟೆ ಹಾಕಿಕೊಳ್ಳುವವರು ಮಾನ ಮೂರಾಬಟ್ಟೆಯಾಗುವುದೆಂದು ಅಂಜಿದಿಡೆಂತಯ್ಯಾ?
  • ಬಡತನಕ್ಕೆ ನಾಚಿಕೊಳ್ಳುವವಗೆ ಸಿರಿವಂತನಾಗಲು ಅರ್ಹತೆಯಿಲ್ಲ
  • ಹೊಸದಾಗಿ ಗೆಜ್ಜೆ ಕಟ್ಟಿಕೊಂಡವಳು ಹೆಜ್ಜೆ ಹೆಜ್ಜೆಗೂ ಅನುಭವಿಸುವ ಲಜ್ಜೆ
  • ಬೀಡಾ ತಿನ್ನುವ ಯುವಕ ಎದುರಿಸುವ ವ್ರೀಡಾ
  • ಅಭಿಮಾನಧನರಿಗೆ ಕಾಡುವಂಥದ್ದು
  • ನಾಚಿಕೆಯಿಂದಾಗಿಯೇ ಅದೆಷ್ಟೋ ಕೆಲಸಗಳನ್ನು ಬಿಡಬೇಕಾಗುತ್ತದೆ. ಹಾಗಾಗಿ ಇದನ್ನೇ ಬಿಡುವುದು ಒಳ್ಳೆಯದು
  • ನಾಚಿಕೆ ಬಿಟ್ಟವ ಊರಿಗೇ ದೊಡ್ಡವ
  • ಎಲ್ಲದಕ್ಕೂ ಚೀ ಚೀ .. ಎನ್ನುವುದೇ ನಾಚಿಕೆ
  • ಹಳ್ಳಿ ಹೆಣ್ಣಿಗೆ ಒಡವೆ, ಪೇಟೆ ಹೆಣ್ಣಿಗೆ ತೊಡಕು
  • ಇದೆಲ್ಲ ಬಿಡದ ಹೊರತೂ ನೀವು ಉತ್ತಮ ರಾಜಕಾರಣಿಯಾಗಲಾರಿರಿ
-ವಿಶ್ವನಾಥ ಸುಂಕಸಾಳ

ಗುರುವಾರ, ಅಕ್ಟೋಬರ್ 22, 2015

ಅಮ್ಮನನ್ನು ಯಾರಿಗೆ ಹೋಲಿಸಲಿ



"ಅಮೃತ" ಎಂದರೆ ಅಮ್ಮನ ಪ್ರೀತಿ,
"ಅಮ್ಮ" ಎನ್ನುವುದೇ ಕಂದನ ಸೂಕ್ತಿ.

ಅಮ್ಮನ ನಿಸ್ವಾರ್ಠ ಪ್ರೀತಿಯ ಬಣ್ಣಿಸಲಸಾಧ್ಯ
ಆಕೆಯಲಿ ದೇವರ ಕಾಣುವುದೇ ಸೌಭಾಗ್ಯ.

"ತಾಯಿಗಿಂತ ಮಿಗಿಲಾದ ದೇವರಿಲ್ಲ" ಮಾತು ಸತ್ಯ.
ಮಾತೆಯ ಮಮತೆಯ ಮುಂದೆ ಎಲ್ಲವೂ   ಮಿಥ್ಯ.
ತಾನು ನೋವುಂಡು ತನ್ನ ಕುಡಿಗೆ ಜೀವನೀವಳು  " ಜನನಿ",
ಮಕ್ಕಳ  ಯೋಗ  ಕ್ಷೇಮವ ಸದಾ ಬಯಸುವ "ಸಾಧ್ವೀಮಣಿ".

 ಬೆಲೆ  ಕಟ್ಟಲಾಗದ ವಜ್ರ ಅಮ್ಮನಪ್ರೀತಿ',
ತಿಳಿದೋ ತಿಳಿಯದೆಯೋ ಜವಾಬ್ದಾರಿ ಮರೆತು 
ಕಡೆಗಣಿಸುತಿದೆ  ಸಮಾಜ 'ನೀತಿ'.

ಗುಡಿಯ ದೇವರಿಗೆ ಸೇವೆ ಸಲ್ಲಿಸುವರು ಜನರು,
ಮನೆಯಲ್ಲಿರುವ ತಾಯಿ ದೇವರ ಮರೆತಂತಿಹರು ಇಂದು ಹಲವರು.

ಪ್ರೀತಿ-ಮಮತೆ, ಸಹನೆ-ಸೌಹಾರ್ದ ಗಳ 
ಸಾಕಾರ ಮೂರ್ತಿ ಅಮ್ಮನ ಪಾದಕೆ ಸದಾ ನಮಿಸುವೆ,

ಮರುಜನ್ಮವಿದ್ದಲ್ಲಿ
ಮಗದೊಮ್ಮೆ ಮಗುವಾಗಿ
ಇದೇ ಅಮ್ಮನ ಮಡಿಲಲಿ
ನಲಿಯುವ ವರವನ್ನು ಕರುಣಿಸೆಂದು ಸದಾ ಬೇಡುವೆ.
Submitted by suman on August 10, 2011 - 8:39pm

ಮಂಗಳವಾರ, ಅಕ್ಟೋಬರ್ 20, 2015

ಕಂದನು ಬಂದ

ಕಂದನು ಬಂದುದು ಎಲ್ಲಿಂದ ?
ನೀಲಿಯ ಗಗನದ ಬಳಿಯಿಂದ ||||

-

ಕಣ್ಣನು ಹೊಂದಿದನಾವಾಗ ?
ಕಂದನ ಚಂದಿರ ಕಂಡಾಗ ||||

-

ಕಣ್ಣನು ಕಳೆಯನು ಪಡೆದಿಹುದು
ಅರಿವೇ ಮೋಹಿಸಿ ಕೊಟ್ಟುದುದು ||||

-

ಕೆನ್ನೆಯುಕೆಂಪಾಗಿಹುದೇಕೆ ?
ದೇವರ ಮುತ್ತನು ಪಡೆದುದಕೆ || ||

-

ಯಾವಾಗಲು ನಗುವನದೇಕೆ ?
ನಾವರಿಯದುದನವನರಿತುದಕೆ 
(ನಾವು ಅರಿಯದುದನು ಅವನು ಅರತುದಕೆ - ದೇವರನ್ನು ?)

ಗುರುವಾರ, ಅಕ್ಟೋಬರ್ 15, 2015

ಯುಕರ ಚಿಲುಮೆ ಕಲಾಂರವರಿಗೆ 84ರ ಸಂಭ್ರಮ

ಎ.ಪಿ.ಜೆ. ಅಬ್ದುಲ್ ಕಲಾಮ್
AbdulKalam.JPG
೧೨ನೇ ವಾರ್ಟನ್ ಇಂಡಿಯಾ ಎಕನಾಮಿಕ್ ಫೋರಂ, ೨೦೦೮

ಅಧಿಕಾರ ಅವಧಿ
೨೫ ಜುಲೈ ೨೦೦೨ – ೨೫ ಜುಲೈ ೨೦೦೭
ಪ್ರಧಾನ ಮಂತ್ರಿಅಟಲ್ ಬಿಹಾರಿ ವಾಜಪೇಯಿ
ಮನಮೋಹನ್ ಸಿಂಗ್
ಉಪ ರಾಷ್ಟ್ರಪತಿಭೈರೋನ್ ಸಿಂಗ್ ಶೇಖಾವತ್
ಪೂರ್ವಾಧಿಕಾರಿಕೆ ಆರ್ ನಾರಾಯಣನ್
ಉತ್ತರಾಧಿಕಾರಿಪ್ರತಿಭಾ ದೇವಿಸಿಂಗ್ ಪಾಟೀಲ್
ವೈಯುಕ್ತಿಕ ಮಾಹಿತಿ
ಜನನಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್
೧೫ -೧೦ -೧೯೩೧
ರಾಮೇಶ್ವರಂಮದ್ರಾಸ್ ಪ್ರೆಸಿಡೆನ್ಸಿ,
ಮರಣ೨೭ ಜುಲೈ ೨೦೧೫
ಶಿಲ್ಲಾಂಗ್
ಅಭ್ಯಸಿಸಿದ ವಿದ್ಯಾಪೀಠಸೇಂಟ್ ಜೋಸೆಫ್ಸ್ ಕಾಲೇಜ್, ತಿರುಚಿರಾಪಳ್ಳಿ
ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
ಉದ್ಯೋಗಉಪನ್ಯಾಸಕ, ಲೇಖಕ, ವಿಜ್ಞಾನಿ, ರಾಷ್ಟ್ರಪತಿ
ಅಂತರಿಕ್ಷಯಾನ ಇಂಜಿನಿಯರ್
ಜಾಲತಾಣabdulkalam.com

AiÀÄĪÀPÀgÀ a®ÄªÉ PÀtägÉ. . . .
     ¨sÁgÀvÀzÀ ªÀiÁf gÁµÀÖç¥ÀwUÀ¼ÀÄ, ‘¨sÁgÀvÀzÀ Që¥Àt ¦vÁªÀĺÀ’ ºÁUÀÆ d£À¸ÁªÀiÁ£ÀågÀ gÁµÀÖç¥Àw JAzÉà SÁåvÀgÁVzÀÝAvÀºÀ CªÀÅ¯ï ¥sÀQÃgï eÉÊ£ÀįÁ©Ýãï C§Äݯï PÀ¯ÁAgÀªÀgÀÄ £ÀªÀÄä£ÀÄß (¢:27/7/2015) CUÀ°gÀĪÀÅzÀÄ zÉñÀPÉÌ, AiÀÄĪÀd£ÀvÉUÉ vÀÄA§¯ÁgÀzÀ £ÀµÀëªÁVzÉ.

      EªÀgÀÄ CPÉÆÖçgï 15, 1931gÀ°è vÀ«Ä¼ÀÄ£Ár£À gÁªÉÄñÀégÀA£À zsÀ£ÀĵÉÆÌÃnAiÀÄ°è eÉÊ£ÀįÁ©Ý£ï ªÀÄgÁPÀAiÀiÁgï ªÀÄvÀÄÛ C¹AiÀĪÀiÁä eÉÊ£ÀįÁ©Ý£ïgÀªÀgÀ ªÀÄUÀ£ÁV d¤¹zÀgÀÄ. ¨Á®åªÀÅ PÀqÀÄ §qÀvÀ£ÀzÀ°è ¸ÁVvÀÄÛ. ±Á¯ÉAiÀÄ ºÉÆgÀvÀÄ ©qÀÄ«£À ªÉüÉAiÀÄ°è ¢£À¥ÀwæPÉUÀ¼À£ÀÄß ªÀiÁj §AzÀ ºÀtzÀ°èAiÉÄà fêÀ£À ¸ÁV¸ÀÄwÛzÀÝgÀÄ. ¨sËvÀ±Á¸ÀÛçzÀ «µÀAiÀÄzÀ°è D¸ÀQÛ EgÀzÀ PÁgÀt ªÉʪÀiÁ¤PÀ EAf¤AiÀÄgï ¥ÀzÀ«AiÀÄ£ÀÄß ªÀÄÄAzÀĪÀgɹzÀgÀÄ. ¦.JZï.r., JA.mÉPï., ¥ÀzÀ«UÀ¼À£ÀÄß ¥ÀÆgÉʹzÀgÀÄ. EªÀgÀÄ NªÀð «eÁÕ¤ ªÀiÁvÀæ DVgÀzÉ «ÃuÁ ªÁzÀPÀgÀÄ, vÀ«Ä¼ÀÄ PÀ«UÀ¼ÁVzÀÝgÀÄ. §æºÀäZÁjAiÀiÁVzÀÄÝ, ¥Àæw¢£À PÀÄgÁ£ï ªÀÄvÀÄÛ ¨sÀUÀªÀ¢ÎÃvÉ NzÀÄwÛzÀÝgÀÄ.

      EªÀgÀÄ ²PÀët vÀdÕ, §gÀºÀUÁgÀgÀÄ, ¸ÀA±ÉÆÃzsÀ£Á ¥ÁæzsÁå¥ÀPÀgÁV, ªÉʪÀiÁ¤PÀ EAf¤AiÀÄgÁæV, r.Dgï.r.N. ºÁUÀÆ L.L.J¸ï.n.AiÀÄ ªÉÆzÀ® ªÀÄÄSÉÆåÃ¥ÁzsÀåAiÀÄgÁV, gÁµÀÖç¥ÀwUÀ¼ÁV GvÀÛªÀÄ DqÀ½vÀUÁgÀgÁV, ¥Àæ¸ÀÄÛvÀ ¸ÀAzÀ±ÀðPÀ ¥ÁæzsÁå¥ÀPÀgÁV (LLJA.£À°)è zÉñÀPÉÌ ¸ÉÃªÉ ¸À°è¹, ¨sÁgÀvÀzÀ CtĨÁA§Ä ºÁUÀÆ Që¥ÀtÂUÀ¼À d£ÀPÀ («Ä¸ÉÊ¯ï ªÀiÁå£ï D¥sï EArAiÀiÁ)gÉAzÉà ¥Àæ¹zÀÞgÁVzÁÝgÉ. qÁ. ¸ÉÆêÀiïgÁdÄ eÉÆvÉUÀÆr ‘gÁdÄ PÀ¯ÁA ¸ÉÖAmï’¤«Äð¹zÀgÀÄ. EzÀÄ ºÀÈzÀAiÀÄ gÉÆÃVUÀ½UÉ §ºÀÄ G¥ÀAiÉÆÃVAiÉĤ߹zÉ. vÀªÀÄä PÁAiÀÄðªÉÊRj¬ÄAzÀ dUÀwÛ£À zÉÆqÀØtÚ£Éßà ¨ÉaÑ ©½¹zÀÄÝ J£ÀÄߪÀÅzÀÄ FUÀ EwºÁ¸À.
     
      ¸ÀzÁ a®ÄªÉAiÀÄ, ZÉÊvÀ£Àå ªÀÄvÀÄÛ vÀ£Àß ¸ÀÆáwðAiÀÄÄvÀ ªÀiÁvÀÄUÀ½AzÀ AiÀÄĪÀd£ÀvÉAiÀÄ°è PÀ£À¸ÀÄUÀ¼À£ÀÄß ©wÛzÀ PÀ£À¸ÀÄUÁgÀ, zÉÆqÀØ zÉÆqÀØ PÀ£À¸ÀÄUÀ¼À£ÀÄß PÁtÂj, ¤«ÄäAzÀ ¸ÁzsÀåªÁUÀzÀÄÝ AiÀiÁªÀÅzÀÄ E®è, ²RgÀzÉvÀÛgÀzÀ D±ÀAiÀĪÀ£ÀÄß ¨É¼À¹PÉƽî, PÉ®¸ÀªÀ£ÀÄß ¦æÃw¹-PÀA¥À¤AiÀÄ£À®è, PÉ®ªÀgÀ£ÀÄß ¸ÉÆð¸ÀĪÀÅzÀÄ ¸ÀÄ®¨sÀ, DzÀgÉ UÉ®ÄèªÀÅzÀÄ PÀpt, E£ÀÄß ºÀ®ªÁgÀÄ  ªÉÊAiÀÄQÛPÀ ¸ÀAªÁzÀ ªÀÄvÀÄÛ ¨sÁµÀtUÀ½AzÀ AiÀÄĪÀ d£ÁAUÀPÉÌ ¸ÀzÁ ¸ÀÆáwðAiÀÄ£ÀÄß vÀÄA© ªÀÄÄ£ÀßqɸÀÄwÛzÀÝAvÀºÀ ªÀĺÁ£ï UÀÄgÀÄ EªÀgÀÄ. AiÀÄĪÀ d£ÀvɬÄAzÀ¯Éà ¨sÁgÀvÀzÀ QÃwð ¥ÀvÁPÉ 2020gÉƼÀUÁV «±ÀézÀ £ÀA.1£Éà gÁµÀÖçªÀ£ÁßV¸ÀÄvÀÛzÉ JAzÀÄ ¨sÀ«µÀå £ÀÄr¢zÀÝgÀÄ.

EªÀgÀ ¥ÀĸÀÛPÀUÀ¼ÀÄ:
·        qɪɮ¥ÀäAmïì E£ï ¥sÀÄè¬Äqï ªÉÄSÁ¤Pïì CAqï ¸Éàøï mÉPÁß®f
·        «AUïì D¥sï ¥sÉÊAiÀÄgï (DvÀäPÀxÉ)- CVßAiÀÄ gÉPÉÌUÀ¼ÀÄ (PÀ£ÀßqÀ C£ÀĪÁzÀ)
·        EArAiÀiÁ 2020                 * EUÉßöÊmÉqï ªÉÄÊAqïì
·        J¤é±À¤AUï C£ï JA¥ÀªÀqïð £ÉõÀ£ï        * qÀ¤ðAUï ¥Á¬ÄAmïì
·        ªÉÄÊ d¤ð           *  ¢ ¯ÉÊ¥sï næà           * a®Øçæ£ï D¥sï ¯ÉÊ¥sï
·        EªÀgÀ §UÉÎ EvÀgÀgÀÄ §gÉzÀ ¥ÀĸÀÛPÀ PÀ¯ÁA ªÉÄõÀÄÖç.

¥Àæ±À¹ÛUÀ¼ÀÄ:

     qÁPÀÖgï D¥sï ¸ÉÊ£ïì, qÁPÀÖgï D¥sï ¯Á, LEEE UËgÀªÀ ¸ÀzÀ¸ÀåvÀé, qÁPÀÖgï D¥sï EAf¤AiÀÄgï, UËgÀªÀ qÁPÀÖgïÖ, ªÀǪÉÃgï ªÉÄÃqÀ¯ï,  PÀªÀiÁð£ï «AUïì CªÁqïð, QAUïì ZÁ¯ïì ªÉÄÃqÀ¯ï, UËgÀªÀ qÁPÀÖgï ¸ÉÊ£ï, gÁªÀiÁ£ÀÄd£ï ¥Àæ±À¹Û, «Ãgï ¸ÁªÀPÀðgï ¥Àæ±À¹Û, EA¢gÁ UÁA¢ü £Á嶣À¯ï EAl°eÉmï ¥Àæ±À¹Û, ¨sÁgÀvÀ ¸ÀPÁðgÀªÀÅ 1997gÀ°è ¨sÁgÀvÀgÀvÀß ¥Àæ±À¹Û, r. ¥sÉïÉÆÃ, ¥ÀzÀä «¨sÀƵÀ£À, ¥ÀzÀä ¨sÀƵÀt E£ÀÄß ºÀ®ªÁgÀÄ ¥Àæ±À¹ÛUÀ¼ÀÄ EªÀgÀ£ÀÄß CgÀ¹ §A¢ªÉ. ««zsÀ «²é«zÁå®AiÀÄUÀ½AzÀ ¸ÀĪÀiÁgÀÄ 30 UËgÀªÀ qÁPÀÖgï ¥ÀqÉ¢gÀĪÀÅzÀÄ EªÀgÀ ºÉUÀνPÉ.

-         PÉ.n.Dgï.
¨ÉAUÀ¼ÀÆgÀÄ.

ಬುಧವಾರ, ಅಕ್ಟೋಬರ್ 14, 2015

ಹಾಲು ರಾಮೇಶ್ವರ

kannadaratna.com, ourtemples.in, Halurameswara,
ಹೊಸದುರ್ಗ ತಾಲೂಕಿನಲ್ಲಿರುವ ಹಾಲು ರಾಮೇಶ್ವರ ದಕ್ಷಿಣ ಕಾಶಿ ಎಂದೇ ಖ್ಯಾತವಾದ ಪವಿತ್ರ ಪುಣ್ಯಕ್ಷೇತ್ರ.  ನೀರಗುಡ್ಡ, ಕೋಟೆಕಲ್ಲು ಗುಡ್ಡ, ದೊಡ್ಡರಸಿಗುಡ್ಡ, ತಿರುಮಲದೇವರ ಗುಡ್ಡ ಮತ್ತು ಹಾಲುರಾಮೇಶ್ವರ ಗುಡ್ಡಗಳನ್ನು ಹೊಂದಿರುವ ಹೊಸದುರ್ಗದ ಬೆಟ್ಟಶ್ರೇಣಿಗಳಲ್ಲಿ 1,181 ಮೀಟರ್ ಎತ್ತರವಿರುವ ಹಾಲುರಾಮೇಶ್ವರ ಪ್ರಮುಖವಾದ್ದು.
ದಟ್ಟ ಅರಣ್ಯಗಳಿಂದ ಕೂಡಿದ ಗುಡ್ಡದ ತಪ್ಪಲಲ್ಲಿರುವ ಹಾಲು ರಾಮೇಶ್ವರ ಆಧ್ಯಾತ್ಮಿಕ ಮತ್ತು ಧಾರ್ಮಿಕತೆಯ ಪ್ರಮುಖ ಸಲೆಯಾಗಿದೆ. ಹೊಸದುರ್ಗ ಚಿತ್ರದುರ್ಗ ರಸ್ತೆಯಲ್ಲಿ ಸಾಗಿ ಮುಖ್ಯರಸ್ತೆಯಿಂದ ಅರ್ಧ ಕಿಲೋ ಮೀಟರ್ ಸಾಗಿದರೆ ಪವಿತ್ರವಾದ ಹಾಲುರಾಮೇಶ್ವರ ಸಿಗುತ್ತದೆ.
ಹಾಲು ರಾಮೇಶ್ವರ ತನ್ನಲ್ಲಿರುವ ವಿಶೇಷತೆಯಿಂದ ಭಕ್ತರನ್ನು ಸೆಳೆಯುತ್ತಿದೆ. ಇಲ್ಲಿ ಗಂಗಾ, ಯಮುನಾ ಹಾಗೂ ಸರಸ್ವತಿ ಎಂಬ ಮೂರು ಕೊಳಗಳಿವೆ. ಗಂಗಾ ಕೊಳದ ಮೇಲೆ ವಾಲ್ಮೀಕಿ ಮಹರ್ಷಿ ಪ್ರತಿಷ್ಠಾಪಿತ ಗಂಗಾಮಾತೆಯ ವಿಗ್ರಹವಿದೆ. ಇಲ್ಲಿ ಗಂಗಾಮಾತೆಯ ಪೂಜೆ ಮಾಡುವ ಭಕ್ತರು, ಕೊಳದ ನಾಲ್ಕೂ ಕಡೆ ಕುಳಿತು ತಮ್ಮ ಬಯಕೆ ಈಡೇರುತ್ತದೆಯೋ ಇಲ್ಲವೋ ಎಂದು ಕೇಳುತ್ತಾರೆ. ಮನದ ಬಯಕೆ ಈಡೇರುವುದಾದರೆ ಅವರಿಗೆ  ಶುಭ ಸಂಕೇತವಾದ ಬಿಲ್ವಪತ್ರೆ, ಹರಿಶಿನ ಕುಂಕುಮ, ಬಳೆ ಬಿಚ್ಚೋಲೆ, ಅಡಿಕೆ, ಹೊಂಬಾಳೆ,  ಸಿಹಿ, ಫಲಪುಷ್ಪ, ತಾಂಬೂಲ ಇತ್ಯಾದಿ ಬರುತ್ತದೆ. ಕೆಲಸ ಆಗುವುದಿಲ್ಲವೆಂದಾರೆ ಅಶುಭ ಸೂಚನೆಗಳಾದ ಒಡೆದ ಬಳೆಚೂರು, ಎಳ್ಳು, ಖಾಲಿ ಕೊಡ, ಚಿಪ್ಪು ದರ್ಬೆ ಬರುವುದೂ ಉಂಟು. ಕೆಲವರು ಎಷ್ಟು ಹೊತ್ತು ಕಾದರೂ ಏನೂ ಬರುವುದಿಲ್ಲ, ಬೇರೆಯವರಿಗಾಗಿ ಬಂದ ವಸ್ತುವನ್ನು ಮತ್ತೊಬ್ಬರು ಪಡೆಯಲು ಯತ್ನಿಸಿದರೆ ಅದು ಮುಳುಗಿ ಹೋಗುತ್ತದೆ.
ಇಲ್ಲಿ ಬಾಳೆಹಣ್ಣು, ತೆಂಗಿನಕಾಯಿ ಹೋಳು ಇತ್ಯಾದಿ ವಸ್ತುಗಳು ನೀರಿನ ಮೇಲೆ ತೇಲುವುದೇ ಒಂದು ಪವಾಡ. ತೇಲಲೇಬೇಕಾದ ಎಲೆ, ಕರಗುವ ಕುಂಕುಮ, ಹರಿಶಿನ ಕರಗದೆ ತೇಲುವುದು ಮತ್ತೊಂದು ವಿಶೇಷ. ಭಕ್ತರು ಪೂಜಿಸಿ ನೀಡುವ ಬಾಗಿನ ಮತ್ತೊಬ್ಬರಿಗೆ ಪ್ರಸಾದ ರೂಪದಲ್ಲಿ ದೊರಕುತ್ತದೆ. ಬರವಿರಲಿ, ಮಳೆಯಿರಲಿ ಎಲ್ಲ ಕಾಲದಲ್ಲೂ ಈ ಕೊಳದಲ್ಲಿ ನೀರು ಸದಾ ಇರುತ್ತದೆ. ಈ ಕೊಳದ ಆಳ, ಪವಾಡ ಎಲ್ಲವೂ ನಿಗೂಢ. ನೂರಾರು ವರ್ಷಗಳಿಂದ ಈ ಕೊಳ ಒಮ್ಮೆಯೂ ಬತ್ತಿಲ್ಲ, ಬರಿದಾಗಿಲ್ಲ.
ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಇಲ್ಲಿ ಬಂದು ಗಂಗೆಯನ್ನು ಪೂಜಿಸಿ ಸಂತಾನ ಕರುಣಿಸುವಂತೆ ಕೋರಿದಾಗ ಅವರಿಗೆ ಬೆಳ್ಳಿ ತೊಟ್ಟಿಲು ಬಂತಂತೆ. ಆ ನಂತರವೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಜನಿಸಿದರು ಎಂದು ಅಧಿಕೃತ ಉಲ್ಲೇಖವಿದೆ ಎಂದು ಸಂಜೀವಮೂರ್ತಿ ಹೇಳುತ್ತಾರೆ.
ಹೊಸದುರ್ಗದಿಂದ ಕೇವಲ 11 ಕಿಲೋ ಮೀಟರ್ ದೂರದಲ್ಲಿರುವ ಈ ಊರಿಗೆ ಹಾಲು ರಾಮೇಶ್ವರ ಎಂದು ಹೆಸರು ಹೇಗೆ ಬಂತು ಎಂಬುದಕ್ಕೆ ಪುರಾಣದಲ್ಲಿ ಉಲ್ಲೇಖವಿದೆಯಂತೆ.
ವಾಲ್ಮೀಕಿ ಮಹರ್ಷಿಗಳ ಪತ್ನಿ ಸುದತಿದೇವಿ ಕಾಶಿಯಲ್ಲಿ ಗಂಗೆಗೆ ಬಾಗಿನ ರೂಪದಲ್ಲಿ ಸಮರ್ಪಿಸಿದ ವಜ್ರಖಚಿತ ಕಡಗ ಈ ಊರಿನ ಹುತ್ತದಲ್ಲಿ ದೊರಕಿತಂತೆ, ಆಗ ಅಲ್ಲಿ ಗಂಗೋದ್ಭವವೂ ಆಯಿತಂತೆ. ಈ ವಿಷಯ ತಿಳಿದ ವಾಲ್ಮೀಕಿ ಮಹರ್ಷಿಗಳು ಇಲ್ಲಿಯೇ ನೆಲೆ ನಿಂತು ಬರುವ ಭಕ್ತರ ಅದೃಷ್ಟಾನುಸಾರ ಬೇಡಿದ ಪ್ರಸಾದ ನೀಡೆಂದು ಗಂಗೆಗೆ ತಿಳಿಸಿ, ಗಂಗಾಮಾತೆ ವಿಗ್ರಹ ಪ್ರತಿಷ್ಠಾಪಿಸಿ ರಾಮೇಶ್ವರದತ್ತ ಹೊರಟರಂತೆ. ಆಗ ಹಾಲಿನ ಬಣ್ಣದ ನೀರು ಉದ್ಭವಿಸಿದ ಈ ಕ್ಷೇತ್ರಕ್ಕೆ ತಾವು ಹೊರಟಿದ್ದ ರಾಮೇಶ್ವರದ ಹೆಸರು ಸೇರಿಸಿ ಹಾಲು ರಾಮೇಶ್ವರ ಎಂದು ನಾಮಕರಣ ಮಾಡಿದರು ಎನ್ನುತ್ತಾರೆ ಹಾಲು ರಾಮೇಶ್ವರ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಹೊ.ಸ್ವಾ. ಸಂಜೀವಮೂರ್ತಿ ಅವರು.
ಕ್ಷೇತ್ರದಲ್ಲಿ ಗಂಗೆ ಆವಿರ್ಭವಿಸಲು ಕಾರಣರಾದ ವಾಲ್ಮೀಕಿ ಮಹರ್ಷಿಗಳ ಪತ್ನಿ ಸುದತಿದೇವಿಯವರ ವಿಗ್ರಹವೂ ಇದೆ.
ಈಗ್ಗೆ 25 ವರ್ಷಗಳ ಹಿಂದೆ ಇಲ್ಲಿಗೆ ಆಗಮಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರು, ಪ್ರಗತಿ ಗಂಗಾ ಯೋಜನೆ ಉದ್ಘಾಟಿಸಿ, ಹಾಲು ರಾಮೇಶ್ವರ ಹಾಗೂ ಗಂಗಾಮಾತೆಯನ್ನು ಪೂಜಿಸಿದಾಗ ಅವರಿಗೆ 5 ದಳದ ಬಿಲ್ವಪತ್ರೆ ಪ್ರಸಾದವಾಯಿತು. ದೇವರ ಸಂಕಲ್ಪದಂತೆ ಶ್ರೀಗಳು ಇಲ್ಲಿ ಮಂಜುಶ್ರೀಭವನ ನಿರ್ಮಿಸಿದರು ಎನ್ನುತ್ತಾರವರು.
ಇಲ್ಲಿಗೆ ಬರುವ ಭಕ್ತರಿಗೆ ದೇವರನ್ನು ಮುಟ್ಟಿ ಪೂಜಿಸುವ ಅವಕಾಶವುಂಟು. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲರೂ ಭಕ್ತಿಯಿಂದ ದೇವರನ್ನು ಪೂಜಿಸುತ್ತಾರೆ. ಕ್ಷೇತ್ರದಲ್ಲಿ ಹಾಲುರಾಮೇಶ್ವರ ದೇವಾಲಯ, ಗಂಗಾಮಾತೆ ದೇವಾಲಯ, ಶ್ರೀಸೀತಾರಾಮರ ಗುಡಿ, ಶ್ರೀಮೂಲ ಗಂಗಾ ಗುಡಿ, ಶ್ರೀ ಪಂಚಲಿಂಗೇಶ್ವರ ಗುಡಿ, ಬೇಡರ ಕಣ್ಣಪ್ಪ ದೇವಾಲಯ ಹಾಗೂ ಪುರಾತನ ಅಶ್ವತ್ಥಕಟ್ಟೆಯಿದೆ.
ಹುತ್ತವಿದ್ದ ಜಾಗದಲ್ಲಿ ಹಾಸುಗಲ್ಲು ಹಾಕಿ ಅದರ ಮೇಲೆ ನಂದಿಯ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಈ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬರೂ ಮೊದಲು ಮೂಲಗಂಗಾದೇವಿ ದರ್ಶನ ಮಾಡಿ ನಂತರ ರಾಮೇಶ್ವರನ ದರ್ಶನ ಮಾಡುತ್ತಾರೆ. ಇಲ್ಲಿ ಕ್ಷೇತ್ರದಲ್ಲಿ ಪ್ರತೀತಿ ಕೂಡ.
ಈ ಕ್ಷೇತ್ರವನ್ನು ಹಿಂದೆ ವಿಜಯನಗರದ ಅರಸರು, ದುರ್ಗದ ಪಾಳೆಯಗಾರರು ಅಭಿವೃದ್ಧಿ ಪಡಿಸಿದ್ದರು. ಈಗ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಜವಳಿ, ಕ್ರೀಡೆ ಹಾಗೂ ಯುವಜನ ಖಾತೆ ಸಚಿವರಾದ ಗೂಳಿಹಟ್ಟಿ ಶೇಖರ್ ಅವರ ಪರಿಶ್ರಮದ ಫಲವಾಗಿ ರಾಜ್ಯ ಸರ್ಕಾರ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 4 ಕೋಟಿ ರೂಪಾಯಿಗಳ ಮಾಸ್ಟರ್ ಪ್ಲಾಸ್ ರೂಪಿಸಿದೆ.

ನವರಾತ್ರಿ, ಶಿವರಾತ್ರಿಯ ವೇಳೆ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ರಾಮೇಶ್ವರ ಸ್ವಾಮಿಗೆ ಶೈವಾಗಮ ಪದ್ಧತಿಯಂತೆ ನಿತ್ಯ ಪೂಜೆ ನಡೆಯುತ್ತದೆ.  ಹಲವು ಭಕ್ತರು ಹರಕೆ ಹೊತ್ತು ಇಲ್ಲಿ ಬಂದು ಮದುವೆ ಮಾಡಿಕೊಳ್ಳುತ್ತಾರೆ. ಈ ದೇವಾಲಯದ ಪ್ರಧಾನ ಅರ್ಚಕರು ಪಿ.ಎಂ. ಹಾಲುರಾಮಪ್ಪನವರು. ಪ್ರಸ್ತುತ ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ.

ಭಾನುವಾರ, ಅಕ್ಟೋಬರ್ 11, 2015

ಬೇಕು ಕಾರಣ

ಬರುವಾಗ ಕಾರಣ ಹೇಳಲಿಲ್ಲ
ಹೋಗುವಾಗ ಕಾರಣ ಕೇಳಲಿಲ್ಲ
ತುಂಬಾ ಕಾಡುತಿಹುದು ಕಾರಣಗಳು
ಉತ್ತರವಿಲ್ಲದೆ

*********ಸ್ಫೂರ್ತಿ ಗೌಡ

ಶನಿವಾರ, ಅಕ್ಟೋಬರ್ 10, 2015

ನುಡಿಮುತ್ತು 27

ಕ್ರೂರ ಹುಲಿಗಿಂತ ಕ್ರೂರವಾದುದೆಂದರೆ ಜನರನ್ನು ಹಿಂಸಿಸುವ ಸರಕಾರ.
- ಕನ್ ಫ್ಯೂಷಿಯಸ್

ಕೆಟ್ಟ ಮಾತಿನೊಡನೆ ಗೆಳೆತನವು ಕೊನೆಗೊಳ್ಳುತ್ತದೆ.
-ಪಂಚತಂತ್ರ

ಕಾಲವನ್ನು ನಾವು ಪಾಲಿಸಿದರೆ ಅದು ನಮಗೆ ವಿಧೇಯವಾಗಿರುತ್ತದೆ.
-ಸರ್ ಎಂ.ವಿ

ಕಟ್ಟುವೆವು ನಾವು ಹೊಸ ನಾಡೊಂದನು; ರಸದ ಬೀಡೊಂದನು.
-ಅಡಿಗರು

ಚೆನ್ನಾಗಿ ಮುಚ್ಚಿಟ್ಟ ಪುಸ್ತಕ ಕೇವಲ ಒಂದು ಕಾಗದದ ಕಂತೆ.
-ನಂಬಿಯಾರ್

ಕಾಮವಿದ್ದವನಿಗೆ ರಾಮನಿಲ್ಲ: ರಾಮನಿದ್ದವನಿಗೆ ಕಾಮವಿಲ್ಲ; ಕಾಮವನ್ನು ಗೆದ್ದವನು ರಾಮನನ್ನು ಗೆಲ್ಲಬಲ್ಲ.
-ಓಶೋ

ಅಹಿಂಸೆ ಇಲ್ಲದೆ ಸತ್ಯ ಸಾಕ್ಷಾತ್ಕಾರ ಸಾಧ್ಯವಿಲ್ಲ.
-ಗಾಂಧೀಜಿ

ಅರಮನೆಯನ್ನು ಏರಿದರೂ ಕಾಗೆ ಗರುಡ ಪಕ್ಷಿಯಾದೀತೇ?
-ಸುಭಾಷಿತ

ಆಡದೆ ಮಾಡುವವನು ರೂಢಿಯೊಳುತ್ತಮನು.
-ಸರ್ವಜ್ಞ

ಇರಬೇಕು ಇರಬೇಕು ಸಂಸಾರದಿ ಜನಕಾದಿ ರಾಜ ಋಷಿಗಳಂತೆ.
-ಪುರಂದರದಾಸರು


                                    ಕೃಪೆ : ಮಾ.ಕೃ.ಮಂಜು